ಕರಾವಳಿ

ರಸ್ತೆವಿಭಾಜಕ ಹತ್ತಿದ ಪೊಲೀಸ್ ವಾಹನ : ಸಹಾಯಕ್ಕೆ ಬಂದ ಶಾಸಕ ಕಾಮಾತ್

Pinterest LinkedIn Tumblr

ಮಂಗಳೂರು : ನಗರದಲ್ಲಿ ಶುಕ್ರವಾರ ಅಚಾನಕ್ ಸುರಿದ ಭಾರಿ ಮಳೆಯಿಂದ ಪಿವಿಎಸ್ ಜಂಕ್ಷನ್ ಬಳಿ ಪೊಲೀಸ್ ವಾಹನವೊಂದು ರಸ್ತೆವಿಭಾಜಕ ಹತ್ತಿದ ಪರಿಣಾಮ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಆಗ ಸ್ಥಳಕ್ಕೆ ಆಗಮಿಸಿದ ಶಾಸಕ ವೇದವ್ಯಾಸ ಕಾಮತ್ ಅವರು ಸ್ಥಳೀಯ ಬಿಜೆಪಿ ಕಾರ್ಯಕರ್ತರೊಂದಿಗೆ ಸೇರಿ ಪರಿಸ್ಥಿತಿಯನ್ನು ನಿಭಾಯಿಸಿದರು.

Comments are closed.