ಉಡುಪಿ: ಹಿರಿಯಡಕ ಕ್ಷೇತ್ರದ ಸಂಪೂರ್ಣ ಜೀರ್ಣೋದ್ದಾರ ಕಾರ್ಯದ 2ನೇ ಹಂತದ ಕಾಮಗಾರಿ ಅಂಗವಾಗಿ ನೂರಾರು ಕಾರ್ಯಕರ್ತರು ರಾತ್ರಿ ಹಗಲು ಕರಸೇವೆಯಲ್ಲಿ ತಮ್ಮನ್ನು ತೊಡಗಿಕೊಂಡಿದ್ದಾರೆ.
ಹಳೆಯ ತಾಮ್ರದ ಹೊದಿಕೆ, ಮಣ್ಣಿನ ಗೋಡೆ, 82ಗಜಗಳೆತ್ತರದ ಕೊಡಿಮರವಾದ ಹೊದಿಕೆ ತೆಗೆಯುವ ಕಾರ್ಯ ನಡೆಯುತ್ತಿದೆ. ಹಿರಿಯಡಕ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಂದ ಹಿರಿಯ, ಕಿರಿಯ ಭಕ್ತಅಭಿಮಾನಿಗಳು ವಿವಿಧ ಸಮಯದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಸೇವೆಸಲ್ಲಿಸುತ್ತಿದ್ದಾರೆ.
Comments are closed.