ಕರ್ನಾಟಕ

ಗದಗ: ರಸ್ತೆ ಅಪಘಾತ–ಹುಬ್ಬಳ್ಳಿಯ ನಾಲ್ವರು ಸಾವು

Pinterest LinkedIn Tumblr

65snivzbಗದಗ: ಗದಗ ಜಿಲ್ಲೆ ನರಗುಂದ ತಾಲ್ಲುಕಿನ ಭೈರನಹಟ್ಟಿ ಬಳಿ ಮಂಗಳವಾರ ರಸ್ತೆ ಅಪಘಾತ ಸಂಭವಿಸಿದ್ದು, ಹುಬ್ಬಳ್ಳಿಯ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ.
ಸರಕು ಸಾಗಣೆ ವಾಹನ ಹಾಗೂ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದೆ. ಮಹಬೂಬಿ ಹೈದರ ಸಾಬ ನದಾಪ್ (44) ಶೌಕತ್ ಅಲಿ ಹೈದರಸಾಬ್ ನದಾಪ್ (32), ಹೈದರಸಾಬ್ ರಾಜೇಸಾಬ್ ನದಾಫ (70), ಹಸೀನ ಬೇಗಂ ಹೈದರಸಾಬ್ ನದಾಫ(65) ಮೃತರು ಎಂದು ತಿಳಿದುಬಂದಿದೆ.
ಇನ್ನೊಬ್ಬ ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Write A Comment