ಕರಾವಳಿ

ಮೋದಿಯವರ ಬಗ್ಗೆ ಮಾತಾಡುವ ನೈತಿಕತೆ ನಿಮಗಿಲ್ಲ: ಸಿದ್ದರಾಮಯ್ಯಗೆ ಟ್ವೀಟ್ ಟಾಂಗ್ ಕೊಟ್ಟ ಕೋಟ

Pinterest LinkedIn Tumblr

ಕುಂದಾಪುರ: Siddaramaiah ನವರೇ, ಸರಕಾರದ ಸಮನ್ವಯ ಸಮಿತಿಯ ಅಧ್ಯಕ್ಷರು ತಾವು. ಒಂದು ಕುಟುಂಬದ ಪಕ್ಷಕ್ಕೆ ಬೆಂಬಲ ಕೊಟ್ಟು, ಅದನ್ನೇ ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವ ಎನ್ನುವುದಾದರೆ, ಮೋದಿ ಅವರನ್ನು ಪ್ರಶ್ನಿಸುವ ಹಕ್ಕು ತಮಗೆಲ್ಲಿದೆ? -ಹೀಗೆ ಟ್ವೀಟ್ ಮೂಲಕ ಮಾಜಿ ಸಿಎಂ ಸಿದ್ಧರಾಮಯ್ಯ ಅವರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಟಾಂಗ್.

ಮೋದಿಯವರೇ, ‘ಸಾಫ್ ನಿಯತ್’ ‘ಸಹಿ ವಿಕಾಸ್’ (ಶುದ್ಧ ನೀಯತ್ತು ಸರಿಯಾದ ಅಭಿವೃದ್ಧಿ) ಎಂದ ನೀವು ಕರ್ನಾಟಕ ಬಿಜೆಪಿ ನಾಯಕರ ಬಗ್ಗೆ ಏನು ಹೇಳುತ್ತೀರಿ? ಮೈತ್ರಿ ಸರಕಾರವನ್ನು ಅಭದ್ರಗೊಳಿಸಲು ಕರ್ನಾಟಕ ಬಿಜೆಪಿ ಮಾಡುತ್ತಿರುವುದು ಎಂತಹ ನಿಯತ್ತು, ಇದೆಂತಹ ಪ್ರಜಾಪ್ರಭುತ್ವ ವ್ಯವಸ್ಥೆಯೆಂದು ಮಾಜಿ CM ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದರು.

Comments are closed.