ಕರಾವಳಿ

ಕನ್ನಡ‌ ಅಭಿವೃದ್ಧಿ ಪ್ರಾಧಿಕಾರದ‌ ಅಧ್ಯಕ್ಷರು ಮಂಗಳೂರಿಗೆ ಭೇಟಿ : ಕಲ್ಕೂರರಿಂದ ಸ್ವಾಗತ

Pinterest LinkedIn Tumblr

ಮಂಗಳೂರು : ಕನ್ನಡ‌ ಅಭಿವೃದ್ಧಿ ಪ್ರಾಧಿಕಾರದ‌ ಅಧ್ಯಕ್ಷ ಪ್ರೋ| ಎಸ್.ಜಿ. ಸಿದ್ಧರಾಮಯ್ಯ, ಕಾರ್ಯದರ್ಶಿ ಡಾ| ಕೆ. ಮುರಳೀಧರ ಕನ್ನಡ ಪುಸ್ತಕ ಪ್ರಾಧಿಕಾರದ‌ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿ‌ ಅವರು ಮಂಗಳೂರಿಗೆ ಭೇಟಿಯಿತ್ತ ಸಂದರ್ಭ.
ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ‌ ಅಧ್ಯಕ್ಷ‌ಎಸ್. ಪ್ರದೀಪ ಕುಮಾರ ಕಲ್ಕೂರ ಅವರು ಅವರನ್ನು ಸ್ವಾಗತಿಸಿ ಶಾಲು ಹೊಂದಿಸಿ ಸನ್ಮಾನಿಸಿದರು.

ಈ ಸಂದರ್ಭ ನಿತ್ಯಾನಂದಕಾರಂತ ಪೊಳಲಿ ಜಿ.ಕೆ. ಭಟ್ ಸೇರಾಜೆ, ಶ್ರೀಮತಿ ವಿನೋದಾ ಕಲ್ಕೂರ ಉಪಸ್ಥಿತರಿದ್ದರು

Comments are closed.