ಉಡುಪಿ: ಉಡುಪಿಗೆ ಶ್ರೀಲಂಕಾ ಪ್ರಧಾನಿ ವಿಕ್ರಮ ಸಿಂಘೆ ಭೇಟಿ ನೀಡಲಿದ್ದು ಕೊಲ್ಲೂರು ಶ್ರೀ ಮೂಕಾಂಬಿಕೆ ದರುಶನ ಹಾಗೂ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಕೊಲ್ಲೂರು ಶ್ರೀ ದೇವಳದಲ್ಲಿ ಚಂಡಿಕಾ ಯಾಗ ಹಾಗೂ ಪೂರ್ಣಾಹುತಿ ಸಲ್ಲಿಸಿ, ಭೋಜನ ಸೇವಿಸಿ ವಾಪಸ್ಸು ತೆರಳುವರು. ಪ್ರಧಾನಿ ಬರುವ ಹಿನ್ನಲೆ ಯಲ್ಲಿ ಬೆಳ್ಳಿಗ್ಗೆ 10 ರಿಂದ 2 ಗಂಟೆಯವರೆಗೆ ಭಕ್ತರಿಗೆ ದೇವಳ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.
ತಾಲೂಕಿನ ವಿವಿದೆಡೆ ಹಾಗೂ ಕೊಲ್ಲೂರು ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
Comments are closed.