ಕರಾವಳಿ

ಮಂಗಳೂರು ತಾಲೂಕುಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

Pinterest LinkedIn Tumblr

kalkura-invitation_relis

ಮಂಗಳೂರು : 2017ರ ಜನವರಿ 7ರಂದು, ಗುರುಪುರ-ಕುಕ್ಕುದಕಟ್ಟೆ ವೈದ್ಯನಾಥಕಲ್ಯಾಣ ಸಮುದಾಯ ಭವನದಲ್ಲಿ ಶ್ರೀಮತಿ ಚಂದ್ರಕಲಾ ನಂದಾವರ‌ಅವರ‌ಅಧ್ಯಕ್ಷತೆಯಲ್ಲಿಜರಗಲಿರುವ ಮಂಗಳೂರು ತಾಲೂಕುಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಹಿರಿಯ ಲೇಖಕ, ಯಕ್ಷಗಾನ ಪ್ರಸಂಗಕರ್ತ, ಅರ್ಥಧಾರಿ ಶ್ರೀ ನಿತ್ಯಾನಂದಕಾರಂತ ಪೊಳಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ, ಪರಿಷತ್ ಮಂಗಳೂರು ಘಟಕದ‌ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಬಿ. ಶೆಟ್ಟಿ, ಕಾರ್ಯದರ್ಶಿ ಡಾ. ಪದ್ಮನಾಭ‌ ಎಕ್ಕಾರು, ಶ್ರೀಮತಿ ದೇವಕಿ‌ ಅಚ್ಚುತ, ಸದಸ್ಯರಾದ ರಘು‌ ಇಡ್ಕಿದು ಉಪಸ್ಥಿತರಿದ್ದರು.

Comments are closed.