ಉಡುಪಿ: ಉಡುಪಿಯ ಶಿರ್ವದಲ್ಲಿರುವ ಸೈಂಟ್ ಮೆರೀಸ್ ಚರ್ಚ್ ವಿಗ್ರಹಕ್ಕೆ ಹಾನಿಯಾದ ಘಟನೆ ವರದಿಯಾಗಿದೆ. ಶಿರ್ವ ಸೈಂಟ್ ಮೆರೀಸ್ ಚರ್ಚ್ಇನಲ್ಲಿರುವ ಸಂತ ಫ್ರಾನ್ಸಿಸ್ ವಿಗ್ರಹಕ್ಕೆ ಹಾನಿಯಾಗಿದ್ದು ಕಿಡಿಗೇಡಿಗಳ ಕೃತ್ಯ ಅಥವಾ ಆಕಸ್ಮಿಕ ಘಟನೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಶಿರ್ವಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಉಡುಪಿ ಎಸ್ಪಿ ಕೆ.ಟಿ.ಬಾಲಕೃಷ್ಣ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೇಸಿದ್ದಾರೆ.
Comments are closed.