ರಾಷ್ಟ್ರೀಯ

ಲಿವಿಂಗ್ ಇನ್ ಸಂಬಂಧದಲ್ಲಿದ್ದ ಗಾಯಕಿಯ ಹತ್ಯೆ: ಆರು‌ ಮಂದಿ ಬಂಧನ

Pinterest LinkedIn Tumblr


ನೋಯ್ಡಾ ನಗರವನ್ನು ಬೆಚ್ಚಿಬೀಳಿಸಿದ ಗಾಯಕಿ ಸುಷ್ಮಾ ಶೂಟೌಟ್ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನೋಯ್ಡಾ ನಗರವನ್ನು ಬೆಚ್ಚಿಬೀಳಿಸಿದ ಗಾಯಕಿ ಸುಷ್ಮಾ ಶೂಟೌಟ್ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಾನಪದ ಗಾಯಕಿ ಸುಷ್ಮಾ ನೆಕ್​ಪುರ್ ಅವರನ್ನು ಅಕ್ಟೋಬರ್ 1ರಂದು ಅವರ ನಿವಾಸದ ಬಳಿ ಹಾಡುಹಗಲೇ ಶೂಟ್ ಮಾಡಿ ಕೊಲೆ ಮಾಡಲಾಗಿತ್ತು. ಜಾನಪದ ಗಾಯಕಿ ಸುಷ್ಮಾ ನೆಕ್​ಪುರ್ ಅವರನ್ನು ಅಕ್ಟೋಬರ್ 1ರಂದು ಅವರ ನಿವಾಸದ ಬಳಿ ಹಾಡುಹಗಲೇ ಶೂಟ್ ಮಾಡಿ ಕೊಲೆ ಮಾಡಲಾಗಿತ್ತು.

ಈ ಪ್ರಕರಣವನ್ನು ಭೇದಿಸಿರುವ ಪೊಲೀಸರು ಲಿವಿಂಗ್ ಇನ್ ಸಂಬಂಧದಲ್ಲಿದ್ದ ವ್ಯಕ್ತಿ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ. ಈ ಪ್ರಕರಣವನ್ನು ಭೇದಿಸಿರುವ ಪೊಲೀಸರು ಲಿವಿಂಗ್ ಇನ್ ಸಂಬಂಧದಲ್ಲಿದ್ದ ವ್ಯಕ್ತಿ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.

22 ವರ್ಷದ ಸುಷ್ಮಾ ಅವರನ್ನು ಅಪರಿಚಿತರ ತಂಡವೊಂದು ಮನೆಯ ಬಳಿ ಶೂಟ್ ಮಾಡಿ ಪರಾರಿಯಾಗಿದ್ದರು. ಈ ಆರೋಪದಲ್ಲಿ ಲಿವಿಂಗ್ ಸಂಬಂಧ ಹೊಂದಿದ್ದ ಗಜೇಂದ್ರ ಭಾಟಿ ಅವರನ್ನು ವಶಕ್ಕೆ ಪಡೆಯಲಾಗಿದೆ. 22 ವರ್ಷದ ಸುಷ್ಮಾ ಅವರನ್ನು ಅಪರಿಚಿತರ ತಂಡವೊಂದು ಮನೆಯ ಬಳಿ ಶೂಟ್ ಮಾಡಿ ಪರಾರಿಯಾಗಿದ್ದರು. ಈ ಆರೋಪದಲ್ಲಿ ಲಿವಿಂಗ್ ಸಂಬಂಧ ಹೊಂದಿದ್ದ ಗಜೇಂದ್ರ ಭಾಟಿ ಅವರನ್ನು ವಶಕ್ಕೆ ಪಡೆಯಲಾಗಿದೆ.

ಇದಕ್ಕೂ ಮುನ್ನ ಶೂಟರ್​ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ರಹಸ್ಯ ಬಹಿರಂಗವಾಗಿತ್ತು. ಇದಕ್ಕೂ ಮುನ್ನ ಶೂಟರ್​ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ರಹಸ್ಯ ಬಹಿರಂಗವಾಗಿತ್ತು.

ಈತನ ಮಾಹಿತಿ ಆಧರಿಸಿ ಭಾಟಿ ಮತ್ತು ಆತನ ಚಾಲಕ ಅಮಿತ್ ಮತ್ತು ಸ್ನೇಹಿತರಾದ ಪ್ರಮೋದ್ ಕಸಾನಾ ಮತ್ತು ಅಜಾಬ್ ಸಿಂಗ್ ಸೇರಿದಂತೆ ಇಬ್ಬರು ಸಹಚರರನ್ನು ಬಂಧಿಸಲಾಗಿತ್ತು. ಈತನ ಮಾಹಿತಿ ಆಧರಿಸಿ ಭಾಟಿ ಮತ್ತು ಆತನ ಚಾಲಕ ಅಮಿತ್ ಮತ್ತು ಸ್ನೇಹಿತರಾದ ಪ್ರಮೋದ್ ಕಸಾನಾ ಮತ್ತು ಅಜಾಬ್ ಸಿಂಗ್ ಸೇರಿದಂತೆ ಇಬ್ಬರು ಸಹಚರರನ್ನು ಬಂಧಿಸಲಾಗಿತ್ತು.

ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಶೂಟ್ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಕೊಲೆ ಪ್ರಮುಖ ಆರೋಪಿಗಳು ಮುಖೇಶ್ ಹಾಗೂ ಸಂದೀಪ್ ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಶೂಟ್ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಕೊಲೆ ಪ್ರಮುಖ ಆರೋಪಿಗಳು ಮುಖೇಶ್ ಹಾಗೂ ಸಂದೀಪ್ ಎಂದು ಗುರುತಿಸಲಾಗಿದೆ.

ಇನ್ನು ಕುಟುಂಬ ಸದಸ್ಯರ ಪ್ರಕಾರ, ಕೆಲ ತಿಂಗಳ ಹಿಂದೆಯೂ ಸುಷ್ಮಾ ಅವರ ಮೇಲೆ ದಾಳಿಯಾಗಿತ್ತು ಎಂದು ಆರೋಪಿಸಿದ್ದರು. ಇನ್ನು ಕುಟುಂಬ ಸದಸ್ಯರ ಪ್ರಕಾರ, ಕೆಲ ತಿಂಗಳ ಹಿಂದೆಯೂ ಸುಷ್ಮಾ ಅವರ ಮೇಲೆ ದಾಳಿಯಾಗಿತ್ತು ಎಂದು ಆರೋಪಿಸಿದ್ದರು.

ಈ ಕೊಲೆಗೆ ಮುಖ್ಯ ಕಾರಣ ಗಾಯಕಿ ಸುಷ್ಮಾ ಹಾಗೂ ಜೊತೆಗಾರ ಗಜೇಂದ್ರ ನಡುವಣ ಭಿನ್ನಾಪ್ರಾಯ ಎಂದು ತಿಳಿದು ಬಂದಿದೆ. ಈ ಕೊಲೆಗೆ ಮುಖ್ಯ ಕಾರಣ ಗಾಯಕಿ ಸುಷ್ಮಾ ಹಾಗೂ ಜೊತೆಗಾರ ಗಜೇಂದ್ರ ನಡುವಣ ಭಿನ್ನಾಪ್ರಾಯ ಎಂದು ತಿಳಿದು ಬಂದಿದೆ.

ಇಬ್ಬರ ನಡುವೆ ಆಸ್ತಿ ವಿಚಾರದಲ್ಲಿ ಜಗಳ ನಡೆದಿದ್ದು, ಅದುವೇ ಸುಪಾರಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಇಬ್ಬರ ನಡುವೆ ಆಸ್ತಿ ವಿಚಾರದಲ್ಲಿ ಜಗಳ ನಡೆದಿದ್ದು, ಅದುವೇ ಸುಪಾರಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Comments are closed.