ಕನ್ನಡ ವಾರ್ತೆಗಳು

ನಳಿನ್ ಕುಮಾರ್ ಕಟೀಲ್ ಗೆ ಆತ್ಮೀಯ ಸನ್ಮಾನ

Pinterest LinkedIn Tumblr

mumbai_bunts_nalini_1

ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್

ಮುಂಬಯಿ : ಮಂಗಳೂರಿನ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ನಗರದ ತುಳು ಕನ್ನಡಿಗರು ಜುಲೈ 3 ರಂದು ಕುರ್ಲಾ ಬಂಟರ ಸಂಘದ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ಜರಗಿದ ಸಮಾರಂಭದಲ್ಲಿ ಅಭಿನಂದಿಸಿ ಸನ್ಮಾನಿಸಿದರು.

ಸನ್ಮಾನಕ್ಕೆ ಉತ್ತರಿಸಿದ ನಳಿನ್ ಕುಮಾರ್ ಕಟೀಲ್ ರು ತನಗೆ ಸಿಕ್ಕಿದ ಈ ಸನ್ಮಾನವು ನಾಡಿನ ಮತದಾರರಿಗೆ ಸಲ್ಲುತ್ತದೆ ಎಂದು ನುಡಿದರು. ಸನ್ಮಾನಕ್ಕೆ ಎಲ್ಲರನ್ನು ಕೃತಜ್ನತೆಯನ್ನು ಸಲ್ಲಿಸಿದರು.

mumbai_bunts_nalini_2 mumbai_bunts_nalini_3mumbai_bunts_nalini_4mumbai_bunts_nalini_5 mumbai_bunts_nalini_6

ಸಂಸದ ಗೋಪಾಲ ಶೆಟ್ಟಿ, ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಕೆ.ಡಿ. ಶೆಟ್ಟಿ, ವಿವಿಧ ಸಂಘಟನೆಗಳ ಪ್ರಮುಖರಾದ ನಿತ್ಯಾನಂದ ಕೋಟ್ಯಾನ್, ಎನ್. ಟಿ. ಪೂಜಾರಿ. ಶ್ಯಾಮ್ ಎನ್, ಶೆಟ್ಟಿ, ಧರ್ಮಪಾಲ ದೇವಾಡಿಗ, ಹರೀಶ್ ಕುಮಾರ್ ಶೆಟ್ಟಿ, ಎಲ್. ವಿ. ಅಮೀನ್, ಅಡ್ವಕೇಟ್ ಶೇಖರ ಭಂಡಾರಿ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಗಿರೀಶ್ ಸಾಲ್ಯಾನ್, ಆದರ್ಶ್ ಶೆಟ್ಟಿ, ನಾಗೇಶ್ ಶೆಟ್ಟಿ, ಪ್ರಭಾಕರ್ ಎಲ್. ಶೆಟ್ಟಿ, ಉಳ್ತೂರು ಮೋಹನ್ ದಾಸ್ ಶೆಟ್ಟಿ, ಸಿಎ ಐ ಆರ್ ಶೆಟ್ಟಿ, ಮಹೇಶ್ ಶೆಟ್ಟಿ, ಕಿಶೋರ್ ಶೆಟ್ಟಿ, ರವಿರಾಜ್ ಶೆಟ್ಟಿ, ಬಾಲಕೃಷ್ಣ ಕೊಠಾರಿ, ರಾಜೇಶ್ ನಾಯಕ್ ಮೊದಲಾದಾರು ಉಪಸ್ಥಿತರಿದ್ದರು.

Write A Comment