KANNADIGA WORLD KANNADIGA WORLD
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Menu
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Home Archives for January 28, 2022

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಮೊಮ್ಮಗಳು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣು

Posted By: Udupi CorrespondentPosted date: January 28, 2022In: ಕರ್ನಾಟಕ, ಪ್ರಮುಖ ವರದಿಗಳು
ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಮೊಮ್ಮಗಳು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ ಸುಮಾರು 10 ಗಂಟೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿ.ಎಸ್.ವೈ ಪುತ್ರಿ ಪದ್ಮಾವತಿಯವರ ಪುತ್ರ... Read more

ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಲಾಡ್ಜ್’ನಲ್ಲಿ ಹೈಟೆಕ್ ವೇಶ್ಯಾವಾಟಿಕೆ; ನಾಲ್ವರ ಬಂಧನ

Posted By: Udupi CorrespondentPosted date: January 28, 2022In: ಕರಾವಳಿ, ಪ್ರಮುಖ ವರದಿಗಳು
ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಲಾಡ್ಜ್’ನಲ್ಲಿ ಹೈಟೆಕ್ ವೇಶ್ಯಾವಾಟಿಕೆ; ನಾಲ್ವರ ಬಂಧನ

ಉಡುಪಿ: ಸರ್ವಿಸ್ ಬಸ್ ನಿಲ್ದಾಣದ ಬಳಿ ಲಾಡ್ಜ್ ಒಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಹುಡುಗಿಯರನ್ನು ವಶಕ್ಕೆ ಪಡೆದಿದ್ದಾರೆ. ಉಡುಪಿ ನಗರದ ಹೃದಯ ಭಾಗದಲ... Read more

ರಸ್ತೆಯ ಸಿಮೆಂಟ್ ಸ್ಲಾಬ್ ಕುಸಿತ; ಸೌಕೂರು ಏತ ನೀರಾವರಿ ಕಾಮಗಾರಿ ಸಂಬಂದಪಟ್ಟವರ ವಿರುದ್ಧ ಜನಾಕ್ರೋಷ..!

Posted By: Udupi CorrespondentPosted date: January 28, 2022In: ಕರಾವಳಿ, ಪ್ರಮುಖ ವರದಿಗಳು
ರಸ್ತೆಯ ಸಿಮೆಂಟ್ ಸ್ಲಾಬ್ ಕುಸಿತ; ಸೌಕೂರು ಏತ ನೀರಾವರಿ ಕಾಮಗಾರಿ ಸಂಬಂದಪಟ್ಟವರ ವಿರುದ್ಧ ಜನಾಕ್ರೋಷ..!

(ವರದಿ- ಯೋಗೀಶ್ ಕುಂಭಾಸಿ) ಕುಂದಾಪುರ: ಸೌಕೂರು ಏತನೀರಾವರಿ ಕಾಮಗಾರಿ ವೇಳೆ ರಸ್ತೆಗಳ ನಡುವೆ ಹಾಕಿದ ಸ್ಲಾಬ್ ಕುಸಿದಿದ್ದು ಮಿನಿ ಟಿಪ್ಪರ್ ಹಾನಿಗೊಳಗಾದ ಘಟನೆ ಜ.28 ಶುಕ್ರವಾರ ಗುಲ್ವಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಸೌಕೂರು ಸಮೀಪದ ಬ... Read more

ತುಮಕೂರಿನಲ್ಲಿ ಆರೋಪಿ ಬಂಧನಕ್ಕಾಗಿ ದೂರುದಾರನಿಂದ ಬಾಡಿಗೆ ಕಾರು ಕೇಳಿದ ಸಿಪಿಐ ಸಸ್ಪೆಂಡ್‌

Posted By: Udupi CorrespondentPosted date: January 28, 2022In: ಕರ್ನಾಟಕ, ಪ್ರಮುಖ ವರದಿಗಳು
ತುಮಕೂರಿನಲ್ಲಿ ಆರೋಪಿ ಬಂಧನಕ್ಕಾಗಿ ದೂರುದಾರನಿಂದ ಬಾಡಿಗೆ ಕಾರು ಕೇಳಿದ ಸಿಪಿಐ ಸಸ್ಪೆಂಡ್‌

ತುಮಕೂರು: ಆರೋಪಿ ಬಂಧನಕ್ಕೆ ದೂರುದಾರನಿಗೆ ಬಾಡಿಗೆ ಕಾರು ತರಲು ಪೊಲೀಸರು ಪೀಡಿಸಿದ್ದಕ್ಕೆ ಸ್ವತಃ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ಕುಮಾರ್‌ ಶಹಾಪುರವಾಡ್‌ ತಮ್ಮ ಕಾರನ್ನೇ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುರುವೇ... Read more

ರವಿ ಡಿ. ಚನ್ನಣ್ಣನವರ್ ಸಹಿತ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರಕಾರದ ಆದೇಶ

Posted By: Udupi CorrespondentPosted date: January 28, 2022In: ಕರ್ನಾಟಕ, ಪ್ರಮುಖ ವರದಿಗಳು
ರವಿ ಡಿ. ಚನ್ನಣ್ಣನವರ್ ಸಹಿತ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರಕಾರದ ಆದೇಶ

ಬೆಂಗಳೂರು: 2 ದಿನಗಳ ಹಿಂದಷ್ಟೇ 19 ಉನ್ನತ ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಬಸವರಾಜ ಬೊಮ್ಮಾಯಿ ಸರ್ಕಾರ ಇದೀಗ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ರವಿ ಡಿ.ಚನ್ನಣ್ಣನವರ್ ಸೇರಿದಂತೆ 9 ಐಪಿಎ... Read more

Acme Movies International – Movie

SPONSORS



©2021 ACME Vision. All Rights Reserved.

  • ವೀಡಿಯೋ ವರದಿಗಳು
  • ಸ್ತ್ರೀಯರ ವಿಭಾಗ
  • ಅನಿವಾಸಿ ಭಾರತೀಯರು
  • ಆರೋಗ್ಯ
  • ವಾಣಿಜ್ಯ
  • Wellwishes
  • ಪಾಕ ಶಾಲೆ
    • ಸಿಹಿ ಭಕ್ಷ್ಯಗಳು
    • ಮಾಂಸಾಹಾರ
    • ಸಸ್ಯಾಹಾರ
  • Destinations
  • ವಿಶಿಷ್ಟ