ಕುಂದಾಪುರ: ಹೊಳೆಯಲ್ಲಿ ಮೀನು ಹಿಡಿಯಲೆಂದು ಹೋಗಿ ಸೆ.16 ಗುರುವಾರ ಸಂಜೆಯಿಂದ ನಾಪತ್ತೆಯಾದ ಮೀನುಗಾರನ ಶೋಧ ಕಾರ್ಯ ಮುಂದುವರಿದೆ. ಗಂಗೊಳ್ಳಿ ಬಂದರು…
ಉಡುಪಿ: ಮುಂದಿನ 2 ವರ್ಷದ ಅವಧಿಯಲ್ಲಿ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಉತ್ಪಾದನೆ ಮಾಡುವುದರ ಜೊತೆಗೆ, ಉತ್ತಮ ಗುಣಮಟ್ಟದ, ನೈಸರ್ಗಿಕ…
ಬೆಂಗಳೂರು: ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ಮಲಗಿದ್ದ ಯುವತಿಗೆ, ಅಪರಿಚಿತ ಯುವಕ ಕಿಸ್ ಕೊಟ್ಟು ಬಸ್ಸಿಳಿದು ಎಸ್ಕೇಪ್ ಆದ ಘಟನೆ ನಡೆದಿದ್ದು ಆತನ…
ಉತ್ತರಕನ್ನಡ: ಯಲ್ಲಾಪುರ ತಾಲ್ಲೂಕಿನ ಶಿರಸಿ ರಸ್ತೆಯ ಗಡಿ ಭಾಗ ತುಡುಗುಣಿಯಲ್ಲಿ ಮಹಿಳೆಯೊಬ್ಬರನ್ನು ಗುರುವಾರ ರಾತ್ರಿ ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ.…
ದುಬೈ: ದುಬೈನಲ್ಲಿ ಉದ್ಯಮ ಹೊಂದಿರುವ ಖ್ಯಾತ ಉದ್ಯಮಿ, ಅನಿವಾಸಿ ಭಾರತೀಯ ಹರೀಶ್ ಶೇರಿಗಾರ್ ಮತ್ತು ಕುಟುಂಬದವರಿಗೆ ಯುಎಇ ಗೋಲ್ಡನ್ ವೀಸಾ…
ಬೆಂಗಳೂರು: ಬೆಂಗಳೂರಿನ ಸಂಜಯನಗರ ಬಸ್ ನಿಲ್ದಾಣದ ಬಳಿ ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾಗಿದ್ದು, ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಶಂಕೆ ವ್ಯಕ್ತವಾಗಿದೆ.…