KANNADIGA WORLD KANNADIGA WORLD
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Menu
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Home Archives for March 4, 2021

ತ್ರಾಸಿ ಗ್ರಾಮಪಂಚಾಯತಿಗೆ ಕನ್ನ ಹಾಕಿದವರನ್ನು ಬಂಧಿಸಿದ ಗಂಗೊಳ್ಳಿ ಪೊಲೀಸರು..!

Posted By: Udupi CorrespondentPosted date: March 04, 2021In: ಕರಾವಳಿ, ಪ್ರಮುಖ ವರದಿಗಳು
ತ್ರಾಸಿ ಗ್ರಾಮಪಂಚಾಯತಿಗೆ ಕನ್ನ ಹಾಕಿದವರನ್ನು ಬಂಧಿಸಿದ ಗಂಗೊಳ್ಳಿ ಪೊಲೀಸರು..!

ಕುಂದಾಪುರ: ಉಡುಪಿ ಜಿಲ್ಲೆಯ ಮರವಂತೆ ಹಾಗೂ ಗಂಗೊಳ್ಳಿ ಸಮೀಪವಿರುವ ತ್ರಾಸಿ ಗ್ರಾಮಪಂಚಾಯತಿ ಕಚೇರಿಗೆ ರಾತ್ರೋರಾತ್ರಿ ನುಗ್ಗಿ ಹಣ ಕಳವು‌ ಮಾಡಿದ್ದ ಆರೋಪಿಗಳನ್ನು ಗಂಗೊಳ್ಳಿ ಪೊಲೀಸರು ಒಂದೇ ದಿನದ ಅಂತರದಲ್ಲಿ ಪತ್ತೆ ಹಚ್ಚಿ‌ ಬಂಧಿಸಿದ್... Read more

ಅಚ್ಚೇದಿನ್ ಬಂದಿರುವುದು ಅಧಾನಿ, ಅಂಬಾನಿಗಳಿಗೆ ಹೊರತು ದೇಶದ ಸಾಮಾನ್ಯ ಜನತೆಗಲ್ಲ: ಸಿಪಿಐ ಆರೋಪ

Posted By: Sathish KapikadPosted date: March 04, 2021In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಅಚ್ಚೇದಿನ್ ಬಂದಿರುವುದು ಅಧಾನಿ, ಅಂಬಾನಿಗಳಿಗೆ ಹೊರತು ದೇಶದ ಸಾಮಾನ್ಯ ಜನತೆಗಲ್ಲ: ಸಿಪಿಐ ಆರೋಪ

ಪೆಟ್ರೋಲ್, ಡೀಸೆಲ್ ಹಾಗೂ ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆ ವಿರುದ್ದ ಮಂಗಳೂರಿನಲ್ಲಿ ಪ್ರತಿಭಟನೆ ಮಂಗಳೂರು, ಮಾರ್ಚ್.04: ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಸೇರಿದಂತೆ ಜೀವನಾವಶ್ಯಕ ವಸ್ತುಗಳ ವಿಪರೀತ ಬೆಲೆಯೇರಿಕೆಯನ್ನು ಖಂಡಿಸಿ ಹಾ... Read more

ಉಡುಪಿ‌ ಜಿಲ್ಲಾ ಪೊಲೀಸ್ ಕ್ರೀಡಾಕೂಟ ಉದ್ಘಾಟಿಸಿದ ರಾಷ್ಟ್ರೀಯ ಕ್ರೀಡಾಪಟು ಅಭಿನ್ ದೇವಾಡಿಗ

Posted By: Udupi CorrespondentPosted date: March 04, 2021In: ಕರಾವಳಿ, ಕ್ರೀಡೆ
ಉಡುಪಿ‌ ಜಿಲ್ಲಾ ಪೊಲೀಸ್ ಕ್ರೀಡಾಕೂಟ ಉದ್ಘಾಟಿಸಿದ  ರಾಷ್ಟ್ರೀಯ ಕ್ರೀಡಾಪಟು ಅಭಿನ್ ದೇವಾಡಿಗ

ಉಡುಪಿ: ಉಡುಪಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ರಾಷ್ಟ್ರೀಯ ಕ್ರೀಡಾಪಟು ಮತ್ತು ಕಲಾಶ್ರೀ ಪ್ರಶಸ್ತಿ ಪುರಸ್ಕೃತ, ಅಭಿನ್ ದೇವಾಡಿಗ ಇಂದು ಚಾಲನೆ ನೀಡಿದರು. ಪೊಲೀಸರು ಕೆಲಸದ ಒತ್ತಡದಲ್ಲ... Read more

ತಿಂಗಳುಗಟ್ಟಲೇ ಹಿಂದೆ ಮೃತಪಟ್ಟ ವ್ಯಕ್ತಿ ಕಳೆಬರ ಅಸ್ಥಿಪಂಜರ ಸ್ಥಿತಿಯಲ್ಲಿ ಪತ್ತೆ

Posted By: Udupi CorrespondentPosted date: March 04, 2021In: ಕರಾವಳಿ
ತಿಂಗಳುಗಟ್ಟಲೇ ಹಿಂದೆ ಮೃತಪಟ್ಟ ವ್ಯಕ್ತಿ ಕಳೆಬರ ಅಸ್ಥಿಪಂಜರ ಸ್ಥಿತಿಯಲ್ಲಿ ಪತ್ತೆ

ಉಡುಪಿ: ಜಿಲ್ಲೆಯ ಅಲೆವೂರು ಗುಡ್ಡೆಯಂಗಡಿ ಇಲ್ಲಿಯ ಮನೆಯೊಂದರಲ್ಲಿ ಅಸ್ಥಿಪಂಜರ ಸ್ಥಿತಿಯಲ್ಲಿ‌ ಮೃತವ್ಯಕ್ತಿ ಕಳೆಬರ ಗುರುವಾರ ಕಂಡುಬಂದಿದೆ. ಈ ವ್ಯಕ್ತಿ ಮೃತಪಟ್ಟು ಎಂಟು ತಿಂಗಳು ಕಳೆದಿರಬಹುದೆಂದು ಶಂಕಿಸಲಾಗಿದೆ. ಮೃತ ಪಟ್ಟಿರುವ ವ್ಯ... Read more

ಮಂಗಳೂರು: ಜಿಲ್ಲಾಧಿಕಾರಿಗಳಿಂದ ಪತ್ರಕರ್ತರಿಗೆ ಆಯುಷ್ಮಾನ್ ಕಾರ್ಡ್ ವಿತರಣೆ

Posted By: Sathish KapikadPosted date: March 04, 2021In: ಕರಾವಳಿ, ಪ್ರಮುಖ ವರದಿಗಳು
ಮಂಗಳೂರು: ಜಿಲ್ಲಾಧಿಕಾರಿಗಳಿಂದ ಪತ್ರಕರ್ತರಿಗೆ ಆಯುಷ್ಮಾನ್ ಕಾರ್ಡ್ ವಿತರಣೆ

ಮಂಗಳೂರು, ಮಾರ್ಚ್.04: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಶ್ರಯದಲ್ಲ್ಲಿ ಪತ್ರಕರ್ತರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಆರೋಗ್ಯ ಕಾರ್ಡ್ ವಿತರಣೆ ಇಂದು ನ... Read more

ಸದನದಲ್ಲಿ ಬಟ್ಟೆ ಬಿಚ್ಚಿದ ಶಾಸಕ ಸಂಗಮೇಶ್: ಸದನದಿಂದ 1 ವಾರ ಅಮಾನತುಗೊಳಿಸಿದ ಸ್ಪೀಕರ್

Posted By: Udupi CorrespondentPosted date: March 04, 2021In: ಕರ್ನಾಟಕ, ಪ್ರಮುಖ ವರದಿಗಳು
ಸದನದಲ್ಲಿ ಬಟ್ಟೆ ಬಿಚ್ಚಿದ ಶಾಸಕ ಸಂಗಮೇಶ್: ಸದನದಿಂದ 1 ವಾರ ಅಮಾನತುಗೊಳಿಸಿದ ಸ್ಪೀಕರ್

ಬೆಂಗಳೂರು: ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನ ಗುರುವಾರದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗ್ಗಡೆ ಕಾಗೇರಿಯವರು ಪ್ರಸ್ತಾಪಿಸಿದ್ದು ಇದಕ್ಕೆ ವಿರೋಧ ಪಕ್ಷದ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದರ... Read more

ಜಿಲ್ಲೆಯ ಮತ್ತು ರಾಜ್ಯದ ದೇವಸ್ಥಾನಗಳಿಗೆ ಉಚಿತವಾಗಿ ಬಸವ ಬೇಕೆ? ಕೂಡಲೇ ಇವರನ್ನು ಸಂಪರ್ಕಿಸಿ..

Posted By: Sathish KapikadPosted date: March 04, 2021In: ಕರಾವಳಿ, ಕರ್ನಾಟಕ, ಪ್ರಮುಖ ವರದಿಗಳು, ಮುಂಬೈ
ಜಿಲ್ಲೆಯ ಮತ್ತು ರಾಜ್ಯದ ದೇವಸ್ಥಾನಗಳಿಗೆ ಉಚಿತವಾಗಿ ಬಸವ ಬೇಕೆ? ಕೂಡಲೇ ಇವರನ್ನು ಸಂಪರ್ಕಿಸಿ..

(ಸಾಂದರ್ಭಿಕ ಚಿತ್ರ) ಮಂಗಳೂರು/ಉಡುಪಿ: ಕಾರ್ಕಳದ ಸಂಜೀವಿನಿ ಫಾರ್ಮ್ಸ್ ಆಂಡ್ ಡೈರಿಯಲ್ಲಿ ಇರುವ ಗೋಧಾಮ ದಲ್ಲಿ ಭಾರತೀಯ ದೇಶೀಯ ತಳಿಗಳನ್ನು ಸಾಕಿ ಅಭಿವೃದ್ಧಿ ಪಡಿಸಲಾಗುತ್ತಿದೆ.ಜೊತೆಗೆ ಸಾರ್ವಜನಿಕರಿಗೆ ಪ್ರಸಕ್ತ ಸನ್ನಿವೇಶದಲ್ಲಿ ಉಪಯ... Read more

ಬೈಂದೂರಿನಲ್ಲಿರುವುದು ಬ್ರಿಟೀಷ್ ಸರಕಾರವಲ್ಲ: ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಬಗ್ಗೆ ಬಿ.ವೈ ರಾಘವೇಂದ್ರ ಗರಂ..!

Posted By: Udupi CorrespondentPosted date: March 04, 2021In: ಕರಾವಳಿ
ಬೈಂದೂರಿನಲ್ಲಿರುವುದು ಬ್ರಿಟೀಷ್ ಸರಕಾರವಲ್ಲ: ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಬಗ್ಗೆ ಬಿ.ವೈ ರಾಘವೇಂದ್ರ ಗರಂ..!

ಕುಂದಾಪುರ: ದಕ್ಷಿಣ ಭಾರತ ಪ್ರಸಿದ್ಧ ಪುಣ್ಯ ಕ್ಷೇತ್ರ ಕೊಲ್ಲೂರಿನಲ್ಲಿ ಈಗಿರುವ ಮುಖ್ಯ ರಸ್ತೆಗೆ ಪರ್ಯಾಯವಾಗಿ ಇಲ್ಲಿಗೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ರಿಂಗ್ ರೋಡ್ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಇದರ ರಸ್ತೆ ನಿರ್ಮಾಣ ಕಾಮಗ... Read more

12

Acme Movies International – Movie

SPONSORS

Click Here

©2019 ACME Vision. All Rights Reserved. Designed and maintained by VRITEE TECHNOLOGIES

  • ವೀಡಿಯೋ ವರದಿಗಳು
  • ಸ್ತ್ರೀಯರ ವಿಭಾಗ
  • ಅನಿವಾಸಿ ಭಾರತೀಯರು
  • ಆರೋಗ್ಯ
  • ವಾಣಿಜ್ಯ
  • Wellwishes
  • ಪಾಕ ಶಾಲೆ
    • ಸಿಹಿ ಭಕ್ಷ್ಯಗಳು
    • ಮಾಂಸಾಹಾರ
    • ಸಸ್ಯಾಹಾರ
  • Destinations
  • ವಿಶಿಷ್ಟ