KANNADIGA WORLD KANNADIGA WORLD
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Menu
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Home Archives for March 1, 2021

ರಾಡಿನಿಂದ ಯುವಕನ ತಲೆ ಒಡೆದು ಪರಾರಿಯಾಗಿದ್ದ ಕೊಲೆಯತ್ನ ಕೇಸಿನ ಆರೋಪಿಯನ್ನು ಬಂಧಿಸಿದ ಕೋಟ ಪೊಲೀಸರು

Posted By: Udupi CorrespondentPosted date: March 01, 2021In: ಕರಾವಳಿ, ಪ್ರಮುಖ ವರದಿಗಳು
ರಾಡಿನಿಂದ ಯುವಕನ ತಲೆ ಒಡೆದು ಪರಾರಿಯಾಗಿದ್ದ ಕೊಲೆಯತ್ನ ಕೇಸಿನ ಆರೋಪಿಯನ್ನು ಬಂಧಿಸಿದ ಕೋಟ ಪೊಲೀಸರು

ಉಡುಪಿ: ಉಡುಪಿ ಜಿಲ್ಲೆ ಸಾಲಿಗ್ರಾಮ ಸಮೀಪದ ಪಾರಂಪಳ್ಳಿ ಪಡುಕೆರೆಯಲ್ಲಿ ತನ್ನದೆ ಗ್ರಾಮದ ಯುವಕನೊಬ್ಬನ‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಆರೋಪಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಪಾರಂಪಳ್ಳಿ ಪಡುಕೆರೆ ನಿವಾಸಿ ಶಂಭು ಪೂ... Read more

ಮೆರಿಟೈಮ್ ಇಂಡಿಯಾ ಸಮಿಟ್- 2021, ವರ್ಚುವಲ್ ಸಭೆ: ನಾಳೆ ಪ್ರಧಾನಿ ಮೋದಿಯವರಿಂದ ಉದ್ಘಾಟನೆ

Posted By: Sathish KapikadPosted date: March 01, 2021In: ಕರಾವಳಿ, ಕರ್ನಾಟಕ, ಪ್ರಮುಖ ವರದಿಗಳು, ಮುಂಬೈ, ರಾಷ್ಟ್ರೀಯ, ವಿಶಿಷ್ಟ
ಮೆರಿಟೈಮ್ ಇಂಡಿಯಾ ಸಮಿಟ್- 2021, ವರ್ಚುವಲ್ ಸಭೆ: ನಾಳೆ ಪ್ರಧಾನಿ ಮೋದಿಯವರಿಂದ ಉದ್ಘಾಟನೆ

 ಮಂಗಳೂರು/ ಬೆಂಗಳೂರು, ಮಾರ್ಚ್ 01 :ಮಾರ್ಚ್ 02ರಂದು ಮೆರಿಟೈಮ್ ಇಂಡಿಯಾ ಸಮಿಟ್-2021 (MARITIME INDIA SUMMIT 2021) ನಡೆಯುವ ವರ್ಚುವಲ್ ಸಭೆಯನ್ನು ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೊದಿಯವರು ಉದ್ಘಾಟನೆ ಮಾಡಲಿದ್ದಾರೆ... Read more

ಮಂಗಳೂರು : ನಾಳೆ ಮೇಯರ್, ಉಪಮೇಯರ್ ಚುನಾವಣೆ – ಈ ಬಾರಿ ಯಾರಾಗುತ್ತಾರೆ ಮೇಯರ್?

Posted By: Sathish KapikadPosted date: March 01, 2021In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಮಂಗಳೂರು : ನಾಳೆ ಮೇಯರ್, ಉಪಮೇಯರ್ ಚುನಾವಣೆ – ಈ ಬಾರಿ ಯಾರಾಗುತ್ತಾರೆ ಮೇಯರ್?

ಮಂಗಳೂರು, ಮಾರ್ಚ್.01: ಮಂಗಳೂರು ಮಹಾನಗರ ಪಾಲಿಕೆಯ 22ನೇ ಅವಧಿಯ ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರುಗಳ ಚುನಾವಣೆಯು ದಿನಾಂಕ: 02-03-2021 ರಂದು ಮಧ್ಯಾಹ್ನ 1 ಗಂಟೆಗೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ... Read more

SSLC ಪರೀಕ್ಷೆಗೆ ದಿನ‌ ನಿಗದಿ: ಜೂ.21ರಿಂದ ಜು.5 ತನಕ ನಡೆಯಲಿದೆ ಎಕ್ಸಾಂ: ಸಚಿವ ಸುರೇಶ್ ಕುಮಾರ್

Posted By: Udupi CorrespondentPosted date: March 01, 2021In: ಕರ್ನಾಟಕ
SSLC ಪರೀಕ್ಷೆಗೆ ದಿನ‌ ನಿಗದಿ: ಜೂ.21ರಿಂದ ಜು.5 ತನಕ ನಡೆಯಲಿದೆ ಎಕ್ಸಾಂ: ಸಚಿವ ಸುರೇಶ್ ಕುಮಾರ್

ಬೆಂಗಳೂರು : 2020-21 ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಸ್‌ಎಲ್ ಪರೀಕ್ಷೆ ಜೂ.21 ರಿಂದ ಜು.5 ವರೆಗೂ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ್ ಹೇಳಿದರು. ಸೋಮವಾರ ಸುದ್ದಿಗೋ... Read more

ಅವಕಾಶ ಸಿಕ್ಕರೆ ಬಿಗ್ ಬಾಸ್ ಮನೆಗೆ ಹೋಗುವೆ, ರಾಜಕೀಯ ಪಾಠ‌ ಮಾಡುವೆ: ಹಳ್ಳಿಹಕ್ಕಿ ಎಚ್. ವಿಶ್ವನಾಥ್

Posted By: Udupi CorrespondentPosted date: March 01, 2021In: ಕರ್ನಾಟಕ, ಮನೋರಂಜನೆ
ಅವಕಾಶ ಸಿಕ್ಕರೆ ಬಿಗ್ ಬಾಸ್ ಮನೆಗೆ ಹೋಗುವೆ, ರಾಜಕೀಯ ಪಾಠ‌ ಮಾಡುವೆ: ಹಳ್ಳಿಹಕ್ಕಿ ಎಚ್. ವಿಶ್ವನಾಥ್

ಬೆಂಗಳೂರು: ಭಾನುವಾರವಷ್ಟೇ ಕನ್ನಡದ ಬಿಗ್ ಬಾಸ್ 8ನೇ ಆವೃತ್ತಿ ಶುರುವಾಗಿದ್ದು ಎಲ್ಲಾ ಸ್ಪರ್ಧಿಗಳು ಮನೆಗೆ ಪ್ರವೇಶಿಸಿದ್ದಾರೆ. ಇದರ ನಡುವೆ ರಾಜಕಾರಣಿಯೊಬ್ಬರು ಬಿಗ್ ಬಾಸ್ ಗೆ ಎಂಟ್ರಿ ಕೊಡುತ್ತಾರೆ ಎಂಬ ಮಾತು ಕೇಳಿ ಬಂದಿದ್ದು ಅವರು... Read more

ಮಂಗಳೂರು: ಮಾರ್ಚ್‌ 7ರಂದು ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ

Posted By: Sathish KapikadPosted date: March 01, 2021In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಮಂಗಳೂರು: ಮಾರ್ಚ್‌ 7ರಂದು ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ

 ಮಂಗಳೂರು, ಮಾರ್ಚ್.01: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‍ಕ್ಲಬ್ ಹಾಗೂ ಪತ್ರಿಕಾಭವನ ಟ್ರಸ್ಟ್ ಆಶ್ರಯದಲ್ಲಿ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ 2021ರ ಮಾರ್ಚ್‌ 7ರಂದು ರವಿವಾರ ಬೆಳಗ್ಗೆ 9.00ರಿಂದ ನಗರದ... Read more

ಬಿಗ್‍ಬಾಸ್‍ನಿಂದ 7 ಬಾರಿ ಬಂದ ಆಫರ್ ರಿಜೆಕ್ಟ್ ಮಾಡಿದ್ದ ನಟಿ ಶುಭಾ ಪೂಂಜಾ ಕೊನೆಗೂ ಬಂದಿದ್ದು ಏಕೆ..? ಬಿಚ್ಚಿಟ್ಟರು ಮನದಾಳದ ಮಾತು….

Posted By: Special CorrespondentPosted date: March 01, 2021In: ಮನೋರಂಜನೆ
ಬಿಗ್‍ಬಾಸ್‍ನಿಂದ 7 ಬಾರಿ ಬಂದ ಆಫರ್ ರಿಜೆಕ್ಟ್ ಮಾಡಿದ್ದ ನಟಿ ಶುಭಾ ಪೂಂಜಾ ಕೊನೆಗೂ ಬಂದಿದ್ದು ಏಕೆ..? ಬಿಚ್ಚಿಟ್ಟರು ಮನದಾಳದ ಮಾತು….

ಬೆಂಗಳೂರು: ಎಂಟನೇ ಆವೃತ್ತಿಯ ಕನ್ನಡ ಬಿಗ್‍ಬಾಸ್ ಭಾನುವಾರ ಆರಂಭವಾಗಿದ್ದು, ಒಂಟಿ ಮನೆ ಸೇರಿರುವ ಸೆಲೆಬ್ರಿಟಿಗಳು ಏನ್ ಮಾಡ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ. ಮೊಗ್ಗಿನ ಮನಸ್ಸಿನ ಚೆಲುವೆ ಶುಭಾ ಪೂಂಜಾ ಈ ಬಾರಿ ಬಿಗ್‍ಬಾಸ್ ಸ್ಪರ್ಧಿ... Read more

ಮದುವೆಯಾದ ಕೆಲವೇ ಗಂಟೆಗಳಲ್ಲಿ ಮದುಮಗಳು ಮೃತ್ಯು 

Posted By: Sathish KapikadPosted date: March 01, 2021In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಮದುವೆಯಾದ ಕೆಲವೇ ಗಂಟೆಗಳಲ್ಲಿ ಮದುಮಗಳು ಮೃತ್ಯು 

(ಸಾಂದರ್ಭಿಕ ಚಿತ್ರ) ಮಂಗಳೂರು, ಮಾರ್ಚ್ 01 : ನಿನ್ನೆ ಮದುವೆ ಇವತ್ತು ಸಾವು. ವಿಧಿಯ ಲಿಲೆಯನ್ನು ಬಲ್ಲವರು ಯಾರು. ಇಂತಹ ಒಂದು ನೋವಿನ ಘಟನೆ ನಗರದ ಹೊರವಲಯದ ಅಡ್ಯಾರ್ ನಲ್ಲಿ ಇಂದು ಮುಂಜಾನೆ ಸಂಭವಿಸಿದೆ. ದಾಂಪತ್ಯ ಜೀವನ ಪ್ರವೇಶಿಸಿ... Read more

123

Acme Movies International – Movie

SPONSORS

Click Here

©2019 ACME Vision. All Rights Reserved. Designed and maintained by VRITEE TECHNOLOGIES

  • ವೀಡಿಯೋ ವರದಿಗಳು
  • ಸ್ತ್ರೀಯರ ವಿಭಾಗ
  • ಅನಿವಾಸಿ ಭಾರತೀಯರು
  • ಆರೋಗ್ಯ
  • ವಾಣಿಜ್ಯ
  • Wellwishes
  • ಪಾಕ ಶಾಲೆ
    • ಸಿಹಿ ಭಕ್ಷ್ಯಗಳು
    • ಮಾಂಸಾಹಾರ
    • ಸಸ್ಯಾಹಾರ
  • Destinations
  • ವಿಶಿಷ್ಟ