KANNADIGA WORLD KANNADIGA WORLD
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Menu
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Home Archives for January 25, 2021

ಒಂದು ದಿನ ಮುಖ್ಯಮಂತ್ರಿಯಾದ 20 ವರ್ಷದ ವಿದ್ಯಾರ್ಥಿನಿ ಸೃಷ್ಟಿ ಗೋಸ್ವಾಮಿ ಮಾಡಿದ ಕಾರ್ಯವೇನು…?

Posted By: Special CorrespondentPosted date: January 25, 2021In: ರಾಷ್ಟ್ರೀಯ
ಒಂದು ದಿನ ಮುಖ್ಯಮಂತ್ರಿಯಾದ 20 ವರ್ಷದ ವಿದ್ಯಾರ್ಥಿನಿ ಸೃಷ್ಟಿ ಗೋಸ್ವಾಮಿ ಮಾಡಿದ ಕಾರ್ಯವೇನು…?

ನವದೆಹಲಿ: ಎರಡು ದಶಕದ ಹಿಂದೆ ತೆರೆಗೆ ಬಂದಿದ್ದ ‘ಮುದಲ್ವನ್’ ತಮಿಳು ಸಿನಿಮಾ ಮತ್ತು ‘ನಾಯಕ್’ ಹಿಂದಿ ಸಿನಿಮಾ ನೋಡಿದವರಿಗೆ ಒಂದು ದಿನದ ಮುಖ್ಯಮಂತ್ರಿ ಕಲ್ಪನೆ ಇರಬಹುದು. ಅಂಥಹುದೇ ಈಗ ರಿಯಲ್ ಲೈಫ್​ನಲ್ಲಿ ಆಗಿದೆ. ಇದಕ್ಕೆ ಸಾಕ್ಷಿಯಾ... Read more

ಗಡಿ ಭಾಗದಲ್ಲಿ ಚೀನಾ ಮತ್ತೆ ಕ್ಯಾತೆ; ನಕು ಲಾ ಪಾಸ್ ಗಡಿಯಲ್ಲಿ ಭಾರತ-ಚೀನಾ ಯೋಧರ ನಡುವೆ ಘರ್ಷಣೆ

Posted By: Special CorrespondentPosted date: January 25, 2021In: ರಾಷ್ಟ್ರೀಯ
ಗಡಿ ಭಾಗದಲ್ಲಿ ಚೀನಾ ಮತ್ತೆ ಕ್ಯಾತೆ; ನಕು ಲಾ ಪಾಸ್ ಗಡಿಯಲ್ಲಿ ಭಾರತ-ಚೀನಾ ಯೋಧರ ನಡುವೆ ಘರ್ಷಣೆ

ಸಿಕ್ಕಿಂ: ಗಲ್ವಾನ್ ಗಡಿ ಘರ್ಷಣೆ ಸಂಭವಿಸಿದ 6 ತಿಂಗಳ ಬಳಿಕ ಸಿಕ್ಕಿಂನ ನಾಕು ಲಾ ಗಡಿ ಭಾಗದಲ್ಲಿ ಚೀನಾ ಮತ್ತೆ ಕ್ಯಾತೆ ತೆಗೆದಿದೆ. ನಕು ಲಾ ಪಾಸ್ ನಲ್ಲಿ ಮಡ್ರ್ಯಾಗನ್ ಪಡೆಗಳು ಗಡಿ ನುಸುಳಲು ಯತ್ನ ನಡೆಸಿದ್ದು, ಈ ವೇಳೆ ಚೀನಾ ಹಾಗೂ ಭ... Read more

ಫೆ.1ರಿಂದ ಪ್ರಥಮ ಪಿಯುಸಿ ಕಾಲೇಜು ಆರಂಭ : ಮೇಯಲ್ಲಿ ದ್ವಿತೀಯ ಪಿಯುಸಿ, ಜೂನ್‌ನಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ

Posted By: Sathish KapikadPosted date: January 25, 2021In: ಕರಾವಳಿ, ಕರ್ನಾಟಕ, ಪ್ರಮುಖ ವರದಿಗಳು, ಮುಂಬೈ
ಫೆ.1ರಿಂದ ಪ್ರಥಮ ಪಿಯುಸಿ ಕಾಲೇಜು ಆರಂಭ : ಮೇಯಲ್ಲಿ ದ್ವಿತೀಯ ಪಿಯುಸಿ, ಜೂನ್‌ನಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ

ಬೆಂಗಳೂರು / ಚಾಮರಾಜನಗರ : ಫೆಬ್ರವರಿ 1ರಿಂದ ಪ್ರಥಮ ಪಿಯುಸಿ ಕಾಲೇಜು ಆರಂಭಿಸ ಲಾಗುತ್ತದೆ. ಫೆ.1ರಿಂದ ಪ್ರಥಮ ಪಿಯು ಕಾಲೇಜು ಆರಂಭದ ಬಗ್ಗೆ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಜ.27ರಂದು ಆರೋಗ್ಯ ಸಚಿವರ ಜತೆ ಚರ್ಚಿಸಲಾಗುವುದು ಎಂದು... Read more

ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ತಾಲೂಕು ಕೇಂದ್ರಗಳಿಗೆ ಭೇಟಿ : ಭ್ರಷ್ಟಾಚಾರಕ್ಕೆ ಸಂಬಂಧಪಟ್ಟದೂರು ಸ್ವೀಕಾರ

Posted By: Sathish KapikadPosted date: January 25, 2021In: ಕರಾವಳಿ, ಪ್ರಮುಖ ವರದಿಗಳು
ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ತಾಲೂಕು ಕೇಂದ್ರಗಳಿಗೆ ಭೇಟಿ : ಭ್ರಷ್ಟಾಚಾರಕ್ಕೆ ಸಂಬಂಧಪಟ್ಟದೂರು ಸ್ವೀಕಾರ

ಮಂಗಳೂರು, ಜನವರಿ 25 : ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕರು ಕೆ.ಸಿ. ಪ್ರಕಾಶ್, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್.ಎಂ. ಮತ್ತು ಗುರುರಾಜ್ ರವರು ದ.ಕ. ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಿಗೆ ಜನವರಿ... Read more

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಬಡ ಮಹಿಳೆಗೆ ಮನೆ ನಿರ್ಮಾಣ : ಐಕಳ ಹರೀಶ್ ಶೆಟ್ಟಿ ಯವರಿಂದ ಶಿಲಾನ್ಯಾಸ

Posted By: Sathish KapikadPosted date: January 25, 2021In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಬಡ ಮಹಿಳೆಗೆ ಮನೆ ನಿರ್ಮಾಣ : ಐಕಳ ಹರೀಶ್ ಶೆಟ್ಟಿ ಯವರಿಂದ ಶಿಲಾನ್ಯಾಸ

ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ವಸತಿ ಯೋಜನೆಯ ಅಡಿಯಲ್ಲಿ ಕಟೀಲು ಮಲ್ಲಿಗೆ ಅಂಗಡಿ ಸಮೀಪದ ಕೊಂಡೆ ಮೂಲೆ ಎಂಬಲ್ಲಿ ಒಕ್ಕೂಟದ ವತಿಯಿಂದ ಸುಂದರಿ ಶೆಟ್ಟಿ ಎಂಬವರಿಗೆ ನೂತನ ಮನೆ ನಿರ್ಮಾಣ ಮ... Read more

ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ನೇಣಿಗೆ ಶರಣು

Posted By: Udupi CorrespondentPosted date: January 25, 2021In: ಕರ್ನಾಟಕ, ಪ್ರಮುಖ ವರದಿಗಳು, ಮನೋರಂಜನೆ
ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ನೇಣಿಗೆ ಶರಣು

ಬೆಂಗಳೂರು: ಕಳೆದ ಕೆಲ ಸಮಯಗಳಿಂದ ಖಿನ್ನತೆಗೊಳಗಾಗಿದ್ದ ಸ್ಯಾಂಡಲ್ ವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ಅವರು ಮಾಗಡಿ ರಸ್ತೆಯ ವೃದ್ಧಾಶ್ರಮವೊಂದರಲ್ಲಿ ಆತ್ಮಹತ್ಯೆ ಶರಣಾಗಿದ್ದಾರೆ. ಮಾಗಡಿ ರಸ್ತೆಯ ಪ್ರಗತಿ ಲೇಔಟ್ ನಲ್ಲಿ... Read more

ನೋಟ್ ಬ್ಯಾನ್ ಬಗ್ಗೆ ಆರ್​ಬಿಐ ನೀಡಿದ ಸ್ಪಷ್ಟನೆ ಏನು ?

Posted By: Special CorrespondentPosted date: January 25, 2021In: ರಾಷ್ಟ್ರೀಯ
ನೋಟ್ ಬ್ಯಾನ್ ಬಗ್ಗೆ ಆರ್​ಬಿಐ ನೀಡಿದ ಸ್ಪಷ್ಟನೆ ಏನು ?

ದೆಹಲಿ: ಈ ಹಿಂದೆ ದೇಶದಲ್ಲಿ ನೋಟ್ ಬ್ಯಾನ್ ಆಗಿದ್ದನ್ನು ಜನ ಇನ್ನೂ ಮರೆತಿಲ್ಲ…ಇದೀಗ ಮತ್ತೆ ನೋಟ್ ಬ್ಯಾನ್ ಆಗುತ್ತಂತೆ ಎಂಬ ಸುದ್ದಿಗೆ ಆರ್​ಬಿಐ ಸ್ಪಷ್ಟನೆ ನೀಡಿದೆ. ಈಗ ಚಾಲ್ತಿಯಲ್ಲಿರೋ ಹಳೆಯ 100 ರೂಪಾಯಿ, 10 ರೂಪಾಯಿ, 5 ರ... Read more

ತಂಬಾಕು ಉತ್ಪನ್ನಗಳ ಪ್ಯಾಕ್‍ಗಳಲ್ಲಿ – ಆರೋಗ್ಯ ಚಿತ್ರಾತ್ಮ ಎಚ್ಚರಿಕೆಯ ಸಂದೇಶ ಕಡ್ಡಾಯ

Posted By: Sathish KapikadPosted date: January 25, 2021In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ತಂಬಾಕು ಉತ್ಪನ್ನಗಳ ಪ್ಯಾಕ್‍ಗಳಲ್ಲಿ – ಆರೋಗ್ಯ ಚಿತ್ರಾತ್ಮ ಎಚ್ಚರಿಕೆಯ ಸಂದೇಶ ಕಡ್ಡಾಯ

ಮಂಗಳೂರು : ತಂಬಾಕು ಉತ್ಪನ್ನಗಳ ತಯಾರಕರು, ವಿತರಕರು, ಮಾರಾಟಗಾರರು ಹಾಗೂ ಆಮದುದಾರರು 2020ನೇ ಡಿಸೆಂಬರ್ 1 ರಿಂದ ಜಾರಿಗೆ ಬರುವಂತೆ ತಂಬಾಕು ಉತ್ಪನ್ನಗಳ ಪ್ಯಾಕ್‍ಗಳಲ್ಲಿ ಕೋಟ್ಪಾ-2003 ಹೊಸ ನಿರ್ದಿಷ್ಠ ಆರೋಗ್ಯ ಚಿತ್ರಾತ್ಮ ಎಚ್ಚರಿಕ... Read more

123

Acme Movies International – Movie

SPONSORS

Click Here

©2019 ACME Vision. All Rights Reserved. Designed and maintained by VRITEE TECHNOLOGIES

  • ವೀಡಿಯೋ ವರದಿಗಳು
  • ಸ್ತ್ರೀಯರ ವಿಭಾಗ
  • ಅನಿವಾಸಿ ಭಾರತೀಯರು
  • ಆರೋಗ್ಯ
  • ವಾಣಿಜ್ಯ
  • Wellwishes
  • ಪಾಕ ಶಾಲೆ
    • ಸಿಹಿ ಭಕ್ಷ್ಯಗಳು
    • ಮಾಂಸಾಹಾರ
    • ಸಸ್ಯಾಹಾರ
  • Destinations
  • ವಿಶಿಷ್ಟ