ನವದೆಹಲಿ: ಎರಡು ದಶಕದ ಹಿಂದೆ ತೆರೆಗೆ ಬಂದಿದ್ದ ‘ಮುದಲ್ವನ್’ ತಮಿಳು ಸಿನಿಮಾ ಮತ್ತು ‘ನಾಯಕ್’ ಹಿಂದಿ ಸಿನಿಮಾ ನೋಡಿದವರಿಗೆ ಒಂದು ದಿನದ ಮುಖ್ಯಮಂತ್ರಿ ಕಲ್ಪನೆ ಇರಬಹುದು. ಅಂಥಹುದೇ ಈಗ ರಿಯಲ್ ಲೈಫ್ನಲ್ಲಿ ಆಗಿದೆ. ಇದಕ್ಕೆ ಸಾಕ್ಷಿಯಾ... Read more
ಸಿಕ್ಕಿಂ: ಗಲ್ವಾನ್ ಗಡಿ ಘರ್ಷಣೆ ಸಂಭವಿಸಿದ 6 ತಿಂಗಳ ಬಳಿಕ ಸಿಕ್ಕಿಂನ ನಾಕು ಲಾ ಗಡಿ ಭಾಗದಲ್ಲಿ ಚೀನಾ ಮತ್ತೆ ಕ್ಯಾತೆ ತೆಗೆದಿದೆ. ನಕು ಲಾ ಪಾಸ್ ನಲ್ಲಿ ಮಡ್ರ್ಯಾಗನ್ ಪಡೆಗಳು ಗಡಿ ನುಸುಳಲು ಯತ್ನ ನಡೆಸಿದ್ದು, ಈ ವೇಳೆ ಚೀನಾ ಹಾಗೂ ಭ... Read more
ಬೆಂಗಳೂರು / ಚಾಮರಾಜನಗರ : ಫೆಬ್ರವರಿ 1ರಿಂದ ಪ್ರಥಮ ಪಿಯುಸಿ ಕಾಲೇಜು ಆರಂಭಿಸ ಲಾಗುತ್ತದೆ. ಫೆ.1ರಿಂದ ಪ್ರಥಮ ಪಿಯು ಕಾಲೇಜು ಆರಂಭದ ಬಗ್ಗೆ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಜ.27ರಂದು ಆರೋಗ್ಯ ಸಚಿವರ ಜತೆ ಚರ್ಚಿಸಲಾಗುವುದು ಎಂದು... Read more
ಮಂಗಳೂರು, ಜನವರಿ 25 : ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕರು ಕೆ.ಸಿ. ಪ್ರಕಾಶ್, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್.ಎಂ. ಮತ್ತು ಗುರುರಾಜ್ ರವರು ದ.ಕ. ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಿಗೆ ಜನವರಿ... Read more
ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ವಸತಿ ಯೋಜನೆಯ ಅಡಿಯಲ್ಲಿ ಕಟೀಲು ಮಲ್ಲಿಗೆ ಅಂಗಡಿ ಸಮೀಪದ ಕೊಂಡೆ ಮೂಲೆ ಎಂಬಲ್ಲಿ ಒಕ್ಕೂಟದ ವತಿಯಿಂದ ಸುಂದರಿ ಶೆಟ್ಟಿ ಎಂಬವರಿಗೆ ನೂತನ ಮನೆ ನಿರ್ಮಾಣ ಮ... Read more
ಬೆಂಗಳೂರು: ಕಳೆದ ಕೆಲ ಸಮಯಗಳಿಂದ ಖಿನ್ನತೆಗೊಳಗಾಗಿದ್ದ ಸ್ಯಾಂಡಲ್ ವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ಅವರು ಮಾಗಡಿ ರಸ್ತೆಯ ವೃದ್ಧಾಶ್ರಮವೊಂದರಲ್ಲಿ ಆತ್ಮಹತ್ಯೆ ಶರಣಾಗಿದ್ದಾರೆ. ಮಾಗಡಿ ರಸ್ತೆಯ ಪ್ರಗತಿ ಲೇಔಟ್ ನಲ್ಲಿ... Read more
ದೆಹಲಿ: ಈ ಹಿಂದೆ ದೇಶದಲ್ಲಿ ನೋಟ್ ಬ್ಯಾನ್ ಆಗಿದ್ದನ್ನು ಜನ ಇನ್ನೂ ಮರೆತಿಲ್ಲ…ಇದೀಗ ಮತ್ತೆ ನೋಟ್ ಬ್ಯಾನ್ ಆಗುತ್ತಂತೆ ಎಂಬ ಸುದ್ದಿಗೆ ಆರ್ಬಿಐ ಸ್ಪಷ್ಟನೆ ನೀಡಿದೆ. ಈಗ ಚಾಲ್ತಿಯಲ್ಲಿರೋ ಹಳೆಯ 100 ರೂಪಾಯಿ, 10 ರೂಪಾಯಿ, 5 ರ... Read more
ಮಂಗಳೂರು : ತಂಬಾಕು ಉತ್ಪನ್ನಗಳ ತಯಾರಕರು, ವಿತರಕರು, ಮಾರಾಟಗಾರರು ಹಾಗೂ ಆಮದುದಾರರು 2020ನೇ ಡಿಸೆಂಬರ್ 1 ರಿಂದ ಜಾರಿಗೆ ಬರುವಂತೆ ತಂಬಾಕು ಉತ್ಪನ್ನಗಳ ಪ್ಯಾಕ್ಗಳಲ್ಲಿ ಕೋಟ್ಪಾ-2003 ಹೊಸ ನಿರ್ದಿಷ್ಠ ಆರೋಗ್ಯ ಚಿತ್ರಾತ್ಮ ಎಚ್ಚರಿಕ... Read more