KANNADIGA WORLD KANNADIGA WORLD
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Menu
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Home Archives for January 22, 2021

ಬೃಹತ್ ಪ್ರಮಾಣದ ಗಾಂಜಾ ಸಾಗಾಟ : ಏಳು ಮಂದಿ ಬಂಧನ- 44.63 ಕೆಜಿ ಗಾಂಜಾ ಸಹಿತಾ 9,75,000 ರೂ.ಗಳ ಸೊತ್ತು ವಶ

Posted By: Sathish KapikadPosted date: January 22, 2021In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಬೃಹತ್ ಪ್ರಮಾಣದ ಗಾಂಜಾ ಸಾಗಾಟ : ಏಳು ಮಂದಿ ಬಂಧನ- 44.63 ಕೆಜಿ ಗಾಂಜಾ ಸಹಿತಾ 9,75,000 ರೂ.ಗಳ ಸೊತ್ತು ವಶ

ಮಂಗಳೂರು, ಜನವರಿ.22 : ಮಂಗಳೂರು ಹೊರವಲಯದ ಉಳ್ಳಾಲ ಮತ್ತು ಕೊಣಾಜೆ ಠಾಣಾ ವ್ಯಾಪ್ತಿಗಳಲ್ಲಿ ಗಾಂಜಾ ಸಾಗಾಟಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಂಟ್ವಾಳ ನಿ... Read more

ನಗರದ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ರ್‍ಯಾಗಿಂಗ್ : ಒಂಬತ್ತು ವಿದ್ಯಾರ್ಥಿಗಳು ಅಂದರ್

Posted By: Sathish KapikadPosted date: January 22, 2021In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ನಗರದ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ರ್‍ಯಾಗಿಂಗ್ : ಒಂಬತ್ತು ವಿದ್ಯಾರ್ಥಿಗಳು ಅಂದರ್

ಮಂಗಳೂರು,ಜನವರಿ.22 : ನಗರದ ಹೊರವಲಯದ ಖಾಸಗಿ ಕಾಲೇಜೊಂದರ ಹಿರಿಯ ವಿದ್ಯಾರ್ಥಿಗಳು ರ್‍ಯಾಗಿಂಗ್ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಒಂಬತ್ತು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ನಗರದ ಹೊರವಲಯದ ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನ ಹಿರಿಯ... Read more

ಅಸಮಾಧಾನ ಶಮನಕ್ಕೆ ಸಿಎಂ ತಂತ್ರ: ಒಂದೇ ದಿನದಲ್ಲಿ ಸಚಿವರ ಖಾತೆ ಬದಲಾವಣೆ ಬಿ.ಎಸ್.ವೈ ಆದೇಶ

Posted By: Udupi CorrespondentPosted date: January 22, 2021In: ಕರ್ನಾಟಕ
ಅಸಮಾಧಾನ ಶಮನಕ್ಕೆ ಸಿಎಂ ತಂತ್ರ: ಒಂದೇ ದಿನದಲ್ಲಿ ಸಚಿವರ ಖಾತೆ ಬದಲಾವಣೆ ಬಿ.ಎಸ್.ವೈ ಆದೇಶ

ಬೆಂಗಳೂರು: ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆ ಹಾಗೂ ಗುರುವಾರ ನಡೆದ ಖಾತೆ ಹಂಚಿಕೆ ವೇಳೆ ಕಮಲ‌ ಪಾಳಯದಲ್ಲಿ ಭುಗಿಲೆದ್ದಿದ್ದ ಅಸಮಾಧಾನ ಶಮನಗೊಳಿಸಲು ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಸಚಿವರ ಖಾತೆ ಹಂಚಿಕೆಯಲ್ಲಿ ಕಿರು ಬದಲಾವಣೆ... Read more

ಸೆ#ಕ್ಸ್’ನಲ್ಲಿ ಆಸಕ್ತಿ ಕಡಿಮೆಯಾಗಲು ಕಾರಣವಾಗುವ ಅಂಶಗಳೇನು ಗೊತ್ತೇ…?

Posted By: Special CorrespondentPosted date: January 22, 2021In: ಯುವಜನರ ವಿಭಾಗ
ಸೆ#ಕ್ಸ್’ನಲ್ಲಿ ಆಸಕ್ತಿ ಕಡಿಮೆಯಾಗಲು ಕಾರಣವಾಗುವ ಅಂಶಗಳೇನು ಗೊತ್ತೇ…?

ಸಂ#ಭೋಗ ಎನ್ನುವುದು ನೈಸರ್ಗಿಕವಾದ ಕ್ರಿಯೆ. ಪ್ರಾಯಕ್ಕೆ ಬಂದ ಪ್ರತಿಯೊಬ್ಬರು ಲೈಂ#ಗಿಕತೆಯನ್ನು ಹೊಂದಲು ಬಯಸುತ್ತಾರೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲು ಬಯಸುತ್ತಾರೆ. ಲೈಂ#ಗಿಕ ಕ್ರಿಯೆಯಲ್ಲಿ ಹೆಚ್ಚಿನ ಆಸಕ್ತಿ ಹಾಗೂ ಸಂತೋಷವನ್ನ... Read more

ಇಸ್ರೇಲ್​ನಲ್ಲಿ ಫೈಜರ್ ಲಸಿಕೆ ಪಡೆದ ನಂತರವೂ 12,400 ಜನರಿಗೆ ಕೊರೊನಾ !

Posted By: Special CorrespondentPosted date: January 22, 2021In: ಅಂತರಾಷ್ಟ್ರೀಯ
ಇಸ್ರೇಲ್​ನಲ್ಲಿ ಫೈಜರ್ ಲಸಿಕೆ ಪಡೆದ ನಂತರವೂ 12,400 ಜನರಿಗೆ ಕೊರೊನಾ !

ಇಸ್ರೇಲ್​: ಇಸ್ರೇಲ್​ನಲ್ಲಿ ಫೈಜರ್ ಲಸಿಕೆ ಪಡೆದ ನಂತರವೂ 12,400 ಜನರಿಗೆ ಕೊರೊನಾ ವೈರಸ್​ ಸೋಂಕು ಕಾಣಿಸಿಕೊಂಡಿದೆ ಎಂದು ಸರ್ಕಾರ ಹೇಳಿದೆ. ವಿಚಿತ್ರ ಎಂದರೆ, 12,400 ಜನರ ಪೈಕಿ 69 ಮಂದಿ ಎರಡನೇ ಬಾರಿಗೆ ಕೊರೊನಾ ಲಸಿಕೆ ಹಾಕಿಸಿಕೊಂ... Read more

ರಾಮ ಮಂದಿರ ನಿರ್ಮಾಣಕ್ಕೆ ಮಾಜಿ ಕ್ರಿಕೆಟಿಗ, ಸಂಸದ ಗೌತಮ್​ ಗಂಭೀರ್​ ನೀಡಿದ ದೇಣಿಗೆ ಎಷ್ಟು ಗೊತ್ತೇ…?

Posted By: Special CorrespondentPosted date: January 22, 2021In: ಕ್ರೀಡೆ, ರಾಷ್ಟ್ರೀಯ
ರಾಮ ಮಂದಿರ ನಿರ್ಮಾಣಕ್ಕೆ ಮಾಜಿ ಕ್ರಿಕೆಟಿಗ, ಸಂಸದ ಗೌತಮ್​ ಗಂಭೀರ್​ ನೀಡಿದ ದೇಣಿಗೆ ಎಷ್ಟು ಗೊತ್ತೇ…?

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸೆಲೆಬ್ರಿಟಿಗಳು ದೇಣಿಗೆ ನೀಡುತ್ತಿದ್ದಾರೆ. ಇತ್ತೀಚೆಗೆ, ನಟ ಅಕ್ಷಯ್​ ಕುಮಾರ್ ರಾಮ ಮಂದಿರ ನಿರ್ಮಾಣಕ್ಕೆ ಕೈಲಾದಷ್ಟು ಹಣ ನೀಡುವಂತೆ ಅಭಿಮಾನಿಗಳ ಬಳಿ ಮನವಿ ಮಾಡಿದ್ದರು. ಈ ಬೆನ್... Read more

ಯಾವುದೇ ಜಾತಿಗೆ ಸೀಮಿತವಾಗಿರದೆ ಜಾತಿ ತಾರತಮ್ಯದ ವಿರುದ್ಧ ಧ್ವನಿಯಾಗಿದ್ದವರು ಅಂಬಿಗರ ಚೌಡಯ್ಯರು: ಶಾಸಕ ಭರತ್ ಶೆಟ್ಟಿ

Posted By: Sathish KapikadPosted date: January 22, 2021In: ಕರಾವಳಿ, ಪ್ರಮುಖ ವರದಿಗಳು
ಯಾವುದೇ ಜಾತಿಗೆ ಸೀಮಿತವಾಗಿರದೆ ಜಾತಿ ತಾರತಮ್ಯದ ವಿರುದ್ಧ ಧ್ವನಿಯಾಗಿದ್ದವರು ಅಂಬಿಗರ ಚೌಡಯ್ಯರು: ಶಾಸಕ ಭರತ್ ಶೆಟ್ಟಿ

ಮಂಗಳೂರು, ಜನವರಿ 22 : ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ಮಾಡುವುದರ ಜೊತೆಯಲ್ಲಿ ಅಸ್ಪ್ರಶ್ಯತೆಯನ್ನು ಹೋಗಲಾಡಿಸಲು ಅಂಬಿಗರ ಚೌಡಯ್ಯನವರು ಸದಾ ಹೋರಾಡಿದ್ದಾರೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದರು. ಅವರು ಜಿಲ್ಲ... Read more

ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ಸ್ಫೋಟ; ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ಪರಿಹಾರ: ಯಡಿಯೂರಪ್ಪ ಘೋಷಣೆ

Posted By: Special CorrespondentPosted date: January 22, 2021In: ಕರ್ನಾಟಕ
ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ಸ್ಫೋಟ; ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ಪರಿಹಾರ: ಯಡಿಯೂರಪ್ಪ ಘೋಷಣೆ

ಬೆಂಗಳೂರು: ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ನಡೆದ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರ... Read more

12

Acme Movies International – Movie

SPONSORS

Click Here

©2019 ACME Vision. All Rights Reserved. Designed and maintained by VRITEE TECHNOLOGIES

  • ವೀಡಿಯೋ ವರದಿಗಳು
  • ಸ್ತ್ರೀಯರ ವಿಭಾಗ
  • ಅನಿವಾಸಿ ಭಾರತೀಯರು
  • ಆರೋಗ್ಯ
  • ವಾಣಿಜ್ಯ
  • Wellwishes
  • ಪಾಕ ಶಾಲೆ
    • ಸಿಹಿ ಭಕ್ಷ್ಯಗಳು
    • ಮಾಂಸಾಹಾರ
    • ಸಸ್ಯಾಹಾರ
  • Destinations
  • ವಿಶಿಷ್ಟ