KANNADIGA WORLD KANNADIGA WORLD
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Menu
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Home Archives for January 16, 2021

‘ವೆಲ್-ಕಮ್ ಕೋವ್ಯಾಕ್ಸಿನ್’ ಮರಳು ಶಿಲ್ಪಾಕೃತಿ ರಚಿಸಿದ ಸ್ಯಾಂಡ್ ಥೀಂ ತಂಡ

Posted By: Udupi CorrespondentPosted date: January 16, 2021In: ಕರಾವಳಿ, ವಿಶಿಷ್ಟ
‘ವೆಲ್-ಕಮ್ ಕೋವ್ಯಾಕ್ಸಿನ್’ ಮರಳು ಶಿಲ್ಪಾಕೃತಿ ರಚಿಸಿದ ಸ್ಯಾಂಡ್ ಥೀಂ ತಂಡ

ಉಡುಪಿ: ಈಗಾಗಲೇ ಕೊರೋನಾ ಸಾಂಕ್ರಮಿಕ ರೋಗದಿಂದ ಇಡೀ ವಿಶ್ವವೇ ಕುಗ್ಗಿಹೋಗಿದ್ದು ಜಾಗತಿಕ ತುರ್ತು ಪರಿಸ್ಥಿತಿಯನ್ನಾಗಿ ಘೋಷಿಸಿದೆ. ಕೊರೋನಾ ರಾಕ್ಷಸನ ಅಲೆಗೆ ಹಲವು ಜೀವಗಳು ಕಳೆದುಕೊಳ್ಳುತ್ತಾ ಬಂದಿದ್ದು, ಇಂತಹ ಸಂಧಿಗ್ದ ಪರಿಸ್ಥಿತಿಯಲ... Read more

ಶ್ರೀ ಕ್ಷೇತ್ರ ಕದ್ರಿ ಹಾಗು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನೂತನ ಸಚಿವ ಎಸ್. ಅಂಗಾರ ಭೇಟಿ: ಕಸಾಪ ಅಧ್ಯಕ್ಷರಿಂದ ಗೌರವ ಸಮ್ಮಾನ

Posted By: Sathish KapikadPosted date: January 16, 2021In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಶ್ರೀ ಕ್ಷೇತ್ರ ಕದ್ರಿ ಹಾಗು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನೂತನ ಸಚಿವ ಎಸ್. ಅಂಗಾರ ಭೇಟಿ: ಕಸಾಪ ಅಧ್ಯಕ್ಷರಿಂದ ಗೌರವ ಸಮ್ಮಾನ

ಮಂಗಳೂರು : ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ನೂತನ ಸಚಿವರಾಗಿ ಆಯ್ಕೆ ಗೊಂಡಿರುವ ಶ್ರೀ ಎಸ್. ಅಂಗಾರ ಅವರು ಜಿಲ್ಲೆಯ ಶ್ರೀ ಮಂಜುನಾಥನ ಕ್ಷೇತ್ರಗಳಾದ ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿ ಹಾಗು ಇಂದು ಶ್ರೀ ಕ್ಷೇತ್ರ ಧರ್ಮಸ... Read more

ಸಚಿವ ಸ್ಥಾನ ಕೊಡದಿದ್ದಕ್ಕೆ ಅಸಮಾಧಾನವಿಲ್ಲ, ನಾನು ಸಮಾಧಾನವಾಗಿದ್ದೇನೆ: ಕುಂದಾಪುರ ಶಾಸಕ ಹಾಲಾಡಿ

Posted By: Udupi CorrespondentPosted date: January 16, 2021In: ಕರಾವಳಿ, ಪ್ರಮುಖ ವರದಿಗಳು
ಸಚಿವ ಸ್ಥಾನ ಕೊಡದಿದ್ದಕ್ಕೆ ಅಸಮಾಧಾನವಿಲ್ಲ, ನಾನು ಸಮಾಧಾನವಾಗಿದ್ದೇನೆ: ಕುಂದಾಪುರ ಶಾಸಕ ಹಾಲಾಡಿ

ಕುಂದಾಪುರ: ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರಮಾಧಿಕಾರ ಎಂದು ರಾಜ್ಯದಲ್ಲಿ ಎಲ್ಲಾ ಹೇಳುತ್ತಾರೆ. ಕೇಂದ್ರ, ಹೈಕಮಾಂಡ್ ಈ ಬಗ್ಗೆ ಮಾಧ್ಯಮದವರು ಕೇಳಬೇಕು. ನಾನಾಗಿ ಈವರೆಗೂ ಸಚಿವ ಸ್ಥಾನ ನಾನು ಕೇಳಿಲ್ಲ... Read more

ಕಠಿಣ ಸಂಕಷ್ಟದ ಸಂದರ್ಭದಲ್ಲಿ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ಚಂದ್ರಹಾಸ್ ಗುರುಸ್ವಾಮಿ, ಸತೀಶ್ ಗುರುಸ್ವಾಮಿ ಹಾಗೂ ಶಿಷ್ಯವೃಂದ

Posted By: Sathish KapikadPosted date: January 16, 2021In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಕಠಿಣ ಸಂಕಷ್ಟದ ಸಂದರ್ಭದಲ್ಲಿ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ಚಂದ್ರಹಾಸ್ ಗುರುಸ್ವಾಮಿ, ಸತೀಶ್ ಗುರುಸ್ವಾಮಿ ಹಾಗೂ ಶಿಷ್ಯವೃಂದ

ಮುಂಬೈ : ಕೊರೋನಾ ದಿಂದಾಗಿ ಶಬರಿಮಲೆ ಯಾತ್ರೆ ನಡೆಸುವುದು ಕಷ್ಟಕರವಾಗಿದೆ ಕೇರಳ ಸರಕಾರ ಶಬರಿಮಲೆಯ ಅಯ್ಯಪ್ಪ ದರ್ಶನಕ್ಕೆ ಕಟ್ಟುನಿಟ್ಟಿನ ಕ್ರಮವನ್ನು ಮಾಡಿರುವುದರಿಂದ ಯಾತ್ರೆ ಮಾಡುವವರಿಗೆ ಅಪಾರವಾದ ರೀತಿಯ ಸಂಕಷ್ಟ ಎದುರಾಗಿದೆ. ಆದರೆ... Read more

ಕಡಿಮೆ ಹಣಕ್ಕೆ ಹೆಚ್ಚು ಮಾಂಸ ನೀಡಲಿಲ್ಲ ಎಂದು ಬೀಫ್ ಸ್ಟಾಲ್‌ಗಳಿಗೆ ಬೆಂಕಿ ಹಚ್ಚಿದ ಯುವಕ

Posted By: Sathish KapikadPosted date: January 16, 2021In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಕಡಿಮೆ ಹಣಕ್ಕೆ ಹೆಚ್ಚು ಮಾಂಸ ನೀಡಲಿಲ್ಲ ಎಂದು ಬೀಫ್ ಸ್ಟಾಲ್‌ಗಳಿಗೆ ಬೆಂಕಿ ಹಚ್ಚಿದ ಯುವಕ

ಮಂಗಳೂರು, ಜನವರಿ.16: ಉಳ್ಳಾಲ ಸಮೀಪದ ತೊಕ್ಕೊಟ್ಟು ಮಾರ್ಕೇಟ್ ನ ಬೀಫ್ ಸ್ಟಾಲ್ ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಶನಿವಾರ ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ. ತಾಯಿಯೊಂದಿಗೆ ತೊಕ್ಕೊಟ್ಟು ಒಳಪ... Read more

ಗೋಣಿ ಚೀಲದಲ್ಲಿ ತುಂಬಿಸಿ ಮಕ್ಕಳ ಅಪಹರಣಕ್ಕೆ ಯತ್ನಿಸಿದ ಮೂವರನ್ನು ಸೆರೆಹಿಡಿದ ಮಂಗಳೂರು ಪೊಲೀಸರು.

Posted By: Sathish KapikadPosted date: January 16, 2021In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಗೋಣಿ ಚೀಲದಲ್ಲಿ ತುಂಬಿಸಿ ಮಕ್ಕಳ ಅಪಹರಣಕ್ಕೆ ಯತ್ನಿಸಿದ ಮೂವರನ್ನು ಸೆರೆಹಿಡಿದ ಮಂಗಳೂರು ಪೊಲೀಸರು.

ಮಂಗಳೂರು, ಜನವರಿ.16: ಜನವರಿ13ರಂದು ನಗರದ ಮೇರಿಹಿಲ್ ಸಮೀಪದ ಕೊಂಚಾಡಿ ದೇವಸ್ಥಾನದ ಮುಂಭಾಗ ಬೈಕಿನಲ್ಲಿ ಬಂದು ಮಕ್ಕಳನ್ನು ಅಪಹರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.... Read more

ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಡಾ| ಅಬ್ದುಲ್ ಶಕೀಲ್ ನೇಮಕ

Posted By: Sathish KapikadPosted date: January 16, 2021In: ಕರಾವಳಿ, ಪ್ರಮುಖ ವರದಿಗಳು
ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಡಾ| ಅಬ್ದುಲ್ ಶಕೀಲ್ ನೇಮಕ

ಬೆಂಗಳೂರು : ಅಖಿಲ ಭಾರತ ಕಾಂಗ್ರೆಸ್ (ಐ) ಪಕ್ಷ ಎಐಸಿಸಿ ಇದರ ಅಲ್ಪಸಂಖ್ಯಾತ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ನದೀಮ್ ಜಾವೇದ್ ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯಾಧ್ಯಕ್ಷ ವೈ. ಸಹೀದ್ ಅಹಮ್ಮದ್ ಅವರ ಸಲಹೆ, ಕೆಪಿಸಿಸಿ ಅಧ್ಯಕ್ಷ... Read more

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಆರ್ಥಿಕ ನೆರವು : ಐಕಳ ಹರೀಶ್ ಶೆಟ್ಟಿ

Posted By: Sathish KapikadPosted date: January 16, 2021In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಆರ್ಥಿಕ ನೆರವು : ಐಕಳ ಹರೀಶ್ ಶೆಟ್ಟಿ

ಮಂಗಳೂರು : ಬಂಟ ಸಮಾಜದಲ್ಲಿ ಅಸಹಾಯಕರಾಗಿರುವ ಸಮಾಜದವರನ್ನು ಗುರುತಿಸಿ ಆರ್ಥಿಕ ಸಹಾಯ ವಸತಿ ನಿರ್ಮಾಣ, ವೈದ್ಯಕೀಯ ನೆರವು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಹೆಣ್ಣು ಮಕ್ಕಳ ವಿವಾಹ ನೆರವು ಇತ್ಯಾದಿ ಸಹಾಯವನ್ನು ಜಾಗತಿಕ ಬಂಟರ ಸ... Read more

12

Acme Movies International – Movie

SPONSORS

Click Here

©2019 ACME Vision. All Rights Reserved. Designed and maintained by VRITEE TECHNOLOGIES

  • ವೀಡಿಯೋ ವರದಿಗಳು
  • ಸ್ತ್ರೀಯರ ವಿಭಾಗ
  • ಅನಿವಾಸಿ ಭಾರತೀಯರು
  • ಆರೋಗ್ಯ
  • ವಾಣಿಜ್ಯ
  • Wellwishes
  • ಪಾಕ ಶಾಲೆ
    • ಸಿಹಿ ಭಕ್ಷ್ಯಗಳು
    • ಮಾಂಸಾಹಾರ
    • ಸಸ್ಯಾಹಾರ
  • Destinations
  • ವಿಶಿಷ್ಟ