ಉಡುಪಿ: ಈಗಾಗಲೇ ಕೊರೋನಾ ಸಾಂಕ್ರಮಿಕ ರೋಗದಿಂದ ಇಡೀ ವಿಶ್ವವೇ ಕುಗ್ಗಿಹೋಗಿದ್ದು ಜಾಗತಿಕ ತುರ್ತು ಪರಿಸ್ಥಿತಿಯನ್ನಾಗಿ ಘೋಷಿಸಿದೆ. ಕೊರೋನಾ ರಾಕ್ಷಸನ ಅಲೆಗೆ ಹಲವು ಜೀವಗಳು ಕಳೆದುಕೊಳ್ಳುತ್ತಾ ಬಂದಿದ್ದು, ಇಂತಹ ಸಂಧಿಗ್ದ ಪರಿಸ್ಥಿತಿಯಲ... Read more
ಮಂಗಳೂರು : ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ನೂತನ ಸಚಿವರಾಗಿ ಆಯ್ಕೆ ಗೊಂಡಿರುವ ಶ್ರೀ ಎಸ್. ಅಂಗಾರ ಅವರು ಜಿಲ್ಲೆಯ ಶ್ರೀ ಮಂಜುನಾಥನ ಕ್ಷೇತ್ರಗಳಾದ ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿ ಹಾಗು ಇಂದು ಶ್ರೀ ಕ್ಷೇತ್ರ ಧರ್ಮಸ... Read more
ಕುಂದಾಪುರ: ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರಮಾಧಿಕಾರ ಎಂದು ರಾಜ್ಯದಲ್ಲಿ ಎಲ್ಲಾ ಹೇಳುತ್ತಾರೆ. ಕೇಂದ್ರ, ಹೈಕಮಾಂಡ್ ಈ ಬಗ್ಗೆ ಮಾಧ್ಯಮದವರು ಕೇಳಬೇಕು. ನಾನಾಗಿ ಈವರೆಗೂ ಸಚಿವ ಸ್ಥಾನ ನಾನು ಕೇಳಿಲ್ಲ... Read more
ಮುಂಬೈ : ಕೊರೋನಾ ದಿಂದಾಗಿ ಶಬರಿಮಲೆ ಯಾತ್ರೆ ನಡೆಸುವುದು ಕಷ್ಟಕರವಾಗಿದೆ ಕೇರಳ ಸರಕಾರ ಶಬರಿಮಲೆಯ ಅಯ್ಯಪ್ಪ ದರ್ಶನಕ್ಕೆ ಕಟ್ಟುನಿಟ್ಟಿನ ಕ್ರಮವನ್ನು ಮಾಡಿರುವುದರಿಂದ ಯಾತ್ರೆ ಮಾಡುವವರಿಗೆ ಅಪಾರವಾದ ರೀತಿಯ ಸಂಕಷ್ಟ ಎದುರಾಗಿದೆ. ಆದರೆ... Read more
ಮಂಗಳೂರು, ಜನವರಿ.16: ಉಳ್ಳಾಲ ಸಮೀಪದ ತೊಕ್ಕೊಟ್ಟು ಮಾರ್ಕೇಟ್ ನ ಬೀಫ್ ಸ್ಟಾಲ್ ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಶನಿವಾರ ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ. ತಾಯಿಯೊಂದಿಗೆ ತೊಕ್ಕೊಟ್ಟು ಒಳಪ... Read more
ಮಂಗಳೂರು, ಜನವರಿ.16: ಜನವರಿ13ರಂದು ನಗರದ ಮೇರಿಹಿಲ್ ಸಮೀಪದ ಕೊಂಚಾಡಿ ದೇವಸ್ಥಾನದ ಮುಂಭಾಗ ಬೈಕಿನಲ್ಲಿ ಬಂದು ಮಕ್ಕಳನ್ನು ಅಪಹರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.... Read more
ಬೆಂಗಳೂರು : ಅಖಿಲ ಭಾರತ ಕಾಂಗ್ರೆಸ್ (ಐ) ಪಕ್ಷ ಎಐಸಿಸಿ ಇದರ ಅಲ್ಪಸಂಖ್ಯಾತ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ನದೀಮ್ ಜಾವೇದ್ ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯಾಧ್ಯಕ್ಷ ವೈ. ಸಹೀದ್ ಅಹಮ್ಮದ್ ಅವರ ಸಲಹೆ, ಕೆಪಿಸಿಸಿ ಅಧ್ಯಕ್ಷ... Read more
ಮಂಗಳೂರು : ಬಂಟ ಸಮಾಜದಲ್ಲಿ ಅಸಹಾಯಕರಾಗಿರುವ ಸಮಾಜದವರನ್ನು ಗುರುತಿಸಿ ಆರ್ಥಿಕ ಸಹಾಯ ವಸತಿ ನಿರ್ಮಾಣ, ವೈದ್ಯಕೀಯ ನೆರವು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಹೆಣ್ಣು ಮಕ್ಕಳ ವಿವಾಹ ನೆರವು ಇತ್ಯಾದಿ ಸಹಾಯವನ್ನು ಜಾಗತಿಕ ಬಂಟರ ಸ... Read more