ಮಂಗಳೂರು, ಡಿಸೆಂಬರ್.06: ಕಂಟೈನರ್ ವಾಹನಕ್ಕೆ ಬೈಕ್ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ಮಧ್ಯಾಹ್ನ ನಗರದ ಪಡೀಲ್ ಸಮೀಪ ನಡೆದಿದೆ. ಬೈಕ್ ಸವಾರ ನೀರುಮಾರ್ಗದ ಮನ್ವಿತ್(22) ಮೃತ ದುರ್ದೈವಿ ಎಂದು ತಿಳಿದುಬ... Read more
ಮುಂಬಯಿ : ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯೊಬ್ಬ ಸಾಧನೆ ಮತ್ತು ಛಲದ ದೊಂದಿಗೆ ಎತ್ತರಕ್ಕೇರ ಬಹುದು ಎಂಬುದಕ್ಕೆ ಕೆ. ಡಿ. ಶೆಟ್ಟಿಯವರು ಉದಾಹರಣೆಯಾಗಿದ್ದಾರೆ. ನಿರಂತರ ಪರಿಶ್ರಮದಿಂದ ಸ್ವಂಥ ಉದ್ಯಮವನ್ನು ಪ್ರಾರಂಭಿಸಿ ಅಸಾಯಕರಿಗೆ ಸ... Read more
ಉಡುಪಿ: ಜಿಲ್ಲಾಡಳಿತ ವತಿಯಿಂದ ಡಾ| ಬಿ. ಆರ್ ಅಂಬೇಡ್ಕರ್ ಅವರ 64ನೇ ಪರಿನಿರ್ವಾಣ ದಿನಾಚರಣೆಯನ್ನ ಉಡುಪಿ ಜಿಲ್ಲಾಧಿಕಾರಿ ಕಛೇರಿಯ ಆವರಣದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗೆ ಹೂ ಹಾರ ಹಾಕುವ ಮೂಲಕ ಜಿಲ್ಲಾಧಿಕಾರಿ ಜಿ. ಜಗದೀಶ್ ನೆರವೇರಿ... Read more
ಮಂಗಳೂರು,ಡಿಸೆಂಬರ್ 06: ಎಂಡೋಸಲ್ಫಾನ್ ಸಂತ್ರಸ್ತರ ಮಿತವೇತನ ಪಾವತಿ ಬಾಕಿಯಾಗಿರುವ ಕುರಿತು ಸಂಬಂಧಿಸಿದ ನಿರ್ದೇಶನಾಲಯಕ್ಕೆ ಪತ್ರ ಬರೆದು ಇತ್ಯಾರ್ಥಗೊಳಿಸುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಸೂಚಿಸಿದರು. ಅ... Read more
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ- ಮರುನಾಮಕರಣ ಬಗ್ಗೆ ಹೆಸರಿನ ಬಗ್ಗೆ ಹಲವಾರು ದಿನಗಳಿಂದ ವಿವಿಧ ಹೆಸರುಗಳು, ಸಂಘಟನೆ, ಮಠ ಮಾನ್ಯರ, ಜಾತಿ ಮತ ಧರ್ಮದವರ ಬೇಡಿಕೆ ಹೆಚ್ಚಾಗಿದ್ದು ಹೆಸರು ತಮ್ಮ ಬೇಡಿಕೆಯ ಪರವಾಗಿ ಪಡೆದುಕೊಳ... Read more
ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಕರ್ನಾಟಕದ ವತಿಯಿಂದ ಬಹುದಿನದ ಆದ್ಯತೆ ಮತ್ತು ಬೇಡಿಕೆಯಾದ ಗೋಹತ್ಯೆ ಮತ್ತು ಲವ್ ಜಿಹಾದ್ ನಿಷೇಧಿಸಿ ಕಾಯ್ದೆ ಜಾರಿಗೆ ತರಲು ತುರ್ತಾಗಿ ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ... Read more
ಮಂಗಳೂರು,ಡಿಸೆಂಬರ್ 06 : ಸರ್ಕಾರ ವಿಕಲಚೇತನರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಸದ್ಭಳಕೆಯನ್ನು ಮಾಡಿಕೊಳ್ಳುವುದರೊಂದಿಗೆ ಸ್ವಾವಲಂಭಿ ಗಳಾಗಬೇಕೆಂದು ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ ತಿಳಿಸಿದರು. ಅವರು ಜ... Read more
ಮಂಗಳೂರು,ಡಿಸೆಂಬರ್06 : ವಿದ್ಯಾರ್ಥಿಗಳು ಅಂಬೇಡ್ಕರ್ರವರ ಜೀವನ ಕ್ರಮವನ್ನು ಅರ್ಥೈಸಿ ಕೊಂಡು ಅವರ ಆದರ್ಶಗಳನ್ನು ಜೀವನದಲ್ಲಿ ಪಾಲಿಸಿಕೊಂಡು ಬರುವುದರ ಜೊತೆಗೆ ಮೇಲು ಕೀಳು ಎಂಬ ಭಾವನೆ ಇಲ್ಲದೆ ಅಂಬೇಡ್ಕರ್ ಪ್ರೇರಣೆಯ ಸಮಾಜ ನಿರ್ಮಾಣದ... Read more