KANNADIGA WORLD KANNADIGA WORLD
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Menu
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Home Archives for December 6, 2020

ನಗರದ ಪಡೀಲ್‌ ಸಮೀಪ ಭೀಕರ ರಸ್ತೆ ಅಪಘಾತ :ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Posted By: Sathish KapikadPosted date: December 06, 2020In: ಕರಾವಳಿ, ಪ್ರಮುಖ ವರದಿಗಳು
ನಗರದ ಪಡೀಲ್‌ ಸಮೀಪ ಭೀಕರ ರಸ್ತೆ ಅಪಘಾತ :ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಮಂಗಳೂರು, ಡಿಸೆಂಬರ್.06: ಕಂಟೈನರ್‌ ವಾಹನಕ್ಕೆ ಬೈಕ್ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ಮಧ್ಯಾಹ್ನ ನಗರದ ಪಡೀಲ್‌ ಸಮೀಪ ನಡೆದಿದೆ. ಬೈಕ್‌ ಸವಾರ ನೀರುಮಾರ್ಗದ ಮನ್ವಿತ್(22) ಮೃತ ದುರ್ದೈವಿ ಎಂದು ತಿಳಿದುಬ... Read more

ಭವಾನಿ ಪೌಂಡೇಶನ್ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಡಿ. ಶೆಟ್ಟಿಯವರಿಗೆ ಸನ್ಮಾನ – ಕೆ. ಡಿ. ಶೆಟ್ಟಿಯವರ ಸೇವಾಕಾರ್ಯ ದೇಶ ಗುರುತಿಸುವಂತಾಗಲಿ : ಧರ್ಮಪಾಲ ದೇವಾಡಿಗ

Posted By: Sathish KapikadPosted date: December 06, 2020In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಭವಾನಿ ಪೌಂಡೇಶನ್ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಡಿ. ಶೆಟ್ಟಿಯವರಿಗೆ ಸನ್ಮಾನ – ಕೆ. ಡಿ. ಶೆಟ್ಟಿಯವರ ಸೇವಾಕಾರ್ಯ ದೇಶ ಗುರುತಿಸುವಂತಾಗಲಿ : ಧರ್ಮಪಾಲ ದೇವಾಡಿಗ

ಮುಂಬಯಿ : ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯೊಬ್ಬ ಸಾಧನೆ ಮತ್ತು ಛಲದ ದೊಂದಿಗೆ ಎತ್ತರಕ್ಕೇರ ಬಹುದು ಎಂಬುದಕ್ಕೆ ಕೆ. ಡಿ. ಶೆಟ್ಟಿಯವರು ಉದಾಹರಣೆಯಾಗಿದ್ದಾರೆ. ನಿರಂತರ ಪರಿಶ್ರಮದಿಂದ ಸ್ವಂಥ ಉದ್ಯಮವನ್ನು ಪ್ರಾರಂಭಿಸಿ ಅಸಾಯಕರಿಗೆ ಸ... Read more

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ 64ನೇ ಮಹಾಪರಿನಿರ್ವಾಣ ದಿನಾಚರಣೆ: ಡಿಸಿ, ಎಸ್ಪಿ ಉಪಸ್ಥಿತಿ

Posted By: Udupi CorrespondentPosted date: December 06, 2020In: ಕರಾವಳಿ
ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ 64ನೇ ಮಹಾಪರಿನಿರ್ವಾಣ ದಿನಾಚರಣೆ: ಡಿಸಿ, ಎಸ್ಪಿ ಉಪಸ್ಥಿತಿ

ಉಡುಪಿ: ಜಿಲ್ಲಾಡಳಿತ ವತಿಯಿಂದ ಡಾ| ಬಿ. ಆರ್ ಅಂಬೇಡ್ಕರ್ ಅವರ 64ನೇ ಪರಿನಿರ್ವಾಣ ದಿನಾಚರಣೆಯನ್ನ ಉಡುಪಿ ಜಿಲ್ಲಾಧಿಕಾರಿ ಕಛೇರಿಯ ಆವರಣದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗೆ ಹೂ ಹಾರ ಹಾಕುವ ಮೂಲಕ ಜಿಲ್ಲಾಧಿಕಾರಿ ಜಿ. ಜಗದೀಶ್ ನೆರವೇರಿ... Read more

ಕೋವಿಡ್‌ನಿಂದ ಸ್ಥಗಿತಗೊಂಡಿದ್ದ ಎಂಡೋಸಲ್ಫಾನ್ ಸಂತ್ರಸ್ತರ ಶಿಬಿರಗಳನ್ನು ಪುನ: ಪ್ರಾರಂಭಿಸಲು ಸೂಚನೆ

Posted By: Sathish KapikadPosted date: December 06, 2020In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಕೋವಿಡ್‌ನಿಂದ ಸ್ಥಗಿತಗೊಂಡಿದ್ದ ಎಂಡೋಸಲ್ಫಾನ್ ಸಂತ್ರಸ್ತರ ಶಿಬಿರಗಳನ್ನು ಪುನ: ಪ್ರಾರಂಭಿಸಲು ಸೂಚನೆ

ಮಂಗಳೂರು,ಡಿಸೆಂಬರ್ 06: ಎಂಡೋಸಲ್ಫಾನ್ ಸಂತ್ರಸ್ತರ ಮಿತವೇತನ ಪಾವತಿ ಬಾಕಿಯಾಗಿರುವ ಕುರಿತು ಸಂಬಂಧಿಸಿದ ನಿರ್ದೇಶನಾಲಯಕ್ಕೆ ಪತ್ರ ಬರೆದು ಇತ್ಯಾರ್ಥಗೊಳಿಸುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಸೂಚಿಸಿದರು. ಅ... Read more

‘ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ “ತುಳು ನಾಡ್” ಹೆಸರೇ ಸೂಕ್ತ’

Posted By: Special CorrespondentPosted date: December 06, 2020In: ಕರಾವಳಿ, ಕರ್ನಾಟಕ
‘ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ “ತುಳು ನಾಡ್” ಹೆಸರೇ ಸೂಕ್ತ’

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ- ಮರುನಾಮಕರಣ ಬಗ್ಗೆ ಹೆಸರಿನ ಬಗ್ಗೆ ಹಲವಾರು ದಿನಗಳಿಂದ ವಿವಿಧ ಹೆಸರುಗಳು, ಸಂಘಟನೆ, ಮಠ ಮಾನ್ಯರ, ಜಾತಿ ಮತ ಧರ್ಮದವರ ಬೇಡಿಕೆ ಹೆಚ್ಚಾಗಿದ್ದು ಹೆಸರು ತಮ್ಮ ಬೇಡಿಕೆಯ ಪರವಾಗಿ ಪಡೆದುಕೊಳ... Read more

ಗೋ ಹತ್ಯೆ, ಲವ್ ಜಿಹಾದ್ ನಿಷೇಧ ಕಾಯ್ದೆ ಜಾರಿಗೆ ಒತ್ತಾಯಿಸಿ ಸಿಎ‌ಂ ಬಿ.ಎಸ್.ವೈ.ಗೆ ಮನವಿ

Posted By: Udupi CorrespondentPosted date: December 06, 2020In: ಕರ್ನಾಟಕ
ಗೋ ಹತ್ಯೆ, ಲವ್ ಜಿಹಾದ್ ನಿಷೇಧ ಕಾಯ್ದೆ ಜಾರಿಗೆ ಒತ್ತಾಯಿಸಿ ಸಿಎ‌ಂ ಬಿ.ಎಸ್.ವೈ.ಗೆ ಮನವಿ

ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಕರ್ನಾಟಕದ ವತಿಯಿಂದ ಬಹುದಿನದ ಆದ್ಯತೆ ಮತ್ತು ಬೇಡಿಕೆಯಾದ ಗೋಹತ್ಯೆ ಮತ್ತು ಲವ್ ಜಿಹಾದ್ ನಿಷೇಧಿಸಿ ಕಾಯ್ದೆ ಜಾರಿಗೆ ತರಲು ತುರ್ತಾಗಿ ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ... Read more

ವಿಕಲಚೇತನರನ್ನು ಆರ್ಥಿಕವಾಗಿ ಸದೃಡರನ್ನಾಗಿಸುವುದು ಯುನೈಟೆಡ್ ನೇಷನ್‍ನ ಮುಖ್ಯ ಉದ್ದೇಶ : ಎಡಿಸಿ

Posted By: Sathish KapikadPosted date: December 06, 2020In: ಕರಾವಳಿ, ಪ್ರಮುಖ ವರದಿಗಳು
ವಿಕಲಚೇತನರನ್ನು ಆರ್ಥಿಕವಾಗಿ ಸದೃಡರನ್ನಾಗಿಸುವುದು ಯುನೈಟೆಡ್ ನೇಷನ್‍ನ ಮುಖ್ಯ ಉದ್ದೇಶ : ಎಡಿಸಿ

ಮಂಗಳೂರು,ಡಿಸೆಂಬರ್ 06 : ಸರ್ಕಾರ ವಿಕಲಚೇತನರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಸದ್ಭಳಕೆಯನ್ನು ಮಾಡಿಕೊಳ್ಳುವುದರೊಂದಿಗೆ ಸ್ವಾವಲಂಭಿ ಗಳಾಗಬೇಕೆಂದು ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ ತಿಳಿಸಿದರು. ಅವರು ಜ... Read more

ಅಂಬೇಡ್ಕರ್ ಬದುಕು ಸಂಕಲ್ಪಗಳು ವಿದ್ಯಾರ್ಥಿಗಳ ಏಳಿಗೆಗೆ ಮಾದರಿಯಾಗಲಿ : ಉಪನ್ಯಾಸಕ ಕೇಶವ ಬಂಗೇರ

Posted By: Sathish KapikadPosted date: December 06, 2020In: ಕರಾವಳಿ, ಪ್ರಮುಖ ವರದಿಗಳು
ಅಂಬೇಡ್ಕರ್ ಬದುಕು ಸಂಕಲ್ಪಗಳು ವಿದ್ಯಾರ್ಥಿಗಳ ಏಳಿಗೆಗೆ ಮಾದರಿಯಾಗಲಿ : ಉಪನ್ಯಾಸಕ ಕೇಶವ ಬಂಗೇರ

ಮಂಗಳೂರು,ಡಿಸೆಂಬರ್06 : ವಿದ್ಯಾರ್ಥಿಗಳು ಅಂಬೇಡ್ಕರ್‍ರವರ ಜೀವನ ಕ್ರಮವನ್ನು ಅರ್ಥೈಸಿ ಕೊಂಡು ಅವರ ಆದರ್ಶಗಳನ್ನು ಜೀವನದಲ್ಲಿ ಪಾಲಿಸಿಕೊಂಡು ಬರುವುದರ ಜೊತೆಗೆ ಮೇಲು ಕೀಳು ಎಂಬ ಭಾವನೆ ಇಲ್ಲದೆ ಅಂಬೇಡ್ಕರ್ ಪ್ರೇರಣೆಯ ಸಮಾಜ ನಿರ್ಮಾಣದ... Read more

1234

Acme Movies International – Movie

SPONSORS

Click Here

©2019 ACME Vision. All Rights Reserved. Designed and maintained by VRITEE TECHNOLOGIES

  • ವೀಡಿಯೋ ವರದಿಗಳು
  • ಸ್ತ್ರೀಯರ ವಿಭಾಗ
  • ಅನಿವಾಸಿ ಭಾರತೀಯರು
  • ಆರೋಗ್ಯ
  • ವಾಣಿಜ್ಯ
  • Wellwishes
  • ಪಾಕ ಶಾಲೆ
    • ಸಿಹಿ ಭಕ್ಷ್ಯಗಳು
    • ಮಾಂಸಾಹಾರ
    • ಸಸ್ಯಾಹಾರ
  • Destinations
  • ವಿಶಿಷ್ಟ