ನವದೆಹಲಿ: ಒಂದೆಡೆ ರೈತರು ಕೇಂದ್ರದ ವಿರುದ್ಧ ದೆಹಲಿ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಕಾವು ಹೆಚ್ಚುತ್ತಿರುವಂತೆ ಕೇಂದ್ರ ಸರ್ಕಾರದ ಕೃಷಿ ಕಾನೂನನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸಮರ್ಥಿಸಿಕೊಂಡಿದ್ದಾರೆ. ‘ಮನ್ ಕಿ ಬ... Read more
ಬೀಜಿಂಗ್: ಚೀನಾ ಮತ್ತೆ ತನ್ನ ಚಾಳಿಯನ್ನು ಮುಂದುವರಿಸಿದೆ. ‘ಕೊರೊನಾ ವೈರಸ್ ಚೀನಾದಲ್ಲಿ ಸೃಷ್ಟಿಯಾಗಿಲ್ಲ. ಈ ವೈರಸ್ನ ಮೂಲ ಭಾರತ’ ಎಂದು ಹೇಳಿ ತನ್ನ ಮೇಲೆ ಬಂದಿದ್ದ ಕಳಂಕವನ್ನು ತೊಳೆಯಲು ಮತ್ತೊಂದು ಸುಳ್ಳು ಹೇಳಿ ನ... Read more
ಕುಂದಾಪುರ: ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ ರಕ್ತಪಾತ ಯಾರು ನಡೆಸಿದ್ದಾರೆ, ಗೋಹತ್ಯೆ ಬೆಂಬಲಿಸುವವರನ್ನು ಯಾರು ಬೆಂಬಲಿಸಿದ್ದಾರೆ ಎನ್ನುವ ಕುರಿತು ಪ್ರಾಮಾಣಿಕ ತನಿಖೆ ನಡೆಸಲಿ ಅಲ್ಲದೆ ನಳೀನ್ ಕುಮಾರ್ ಕಟೀಲ್ ಇನ್ನಷ್... Read more
ಮಂಗಳೂರು, ನವೆಂಬರ್ 29: ‘ಪ್ರವಾದಿಗಳಿಗೆ ಕೋಪ ಬಂದರೆ ಒಂದೇ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು’ ಇದು ಮಂಗಳೂರಿನಲ್ಲಿ ಮತ್ತೆ ಕಾಣ ಸಿಕ್ಕಿದ ವಿವಾದಾತ್ಮಕ ಗೋಡೆ ಬರಹ. ಕೆಲವೇ ದಿನಗಳ ಹಿಂದೆ ಬಿಜೈ ಬಟ್ಟಗುಡೆ ಸಮೀಪದ ಅ... Read more
ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಸಂಘಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಆರ್ಥಿಕ ಶಕ್ತಿಯಾಗಿರುವ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘಕ್ಕೆ ಸತತ ಮೂರನೇ ಬಾರಿ ಎಸ್ ಸಿಡಿಸಿಸಿ ಬ್ಯಾಂಕ್ ಪ್ರಶಸ್ತಿ ಲ... Read more
ಅಹ್ಮದಾಬಾದ್: ಈ ಘಟನೆಯನ್ನು ಕೇಳಿದ್ರೆ ನೀವೇ ಶಾಕ್ ಆಗ್ತೀರಿ…ವ್ಯಕ್ತಿಯೋರ್ವ ತನ್ನ ಮಾಜಿ ಲವರ್’ನೊಂದಿಗೆ ಕಳೆದ ಖಾಸಗಿ ಫೋಟೋಗಳನ್ನು ಆಕೆಯ ಮಕ್ಕಳ ಮೊಬೈಲಿಗೆ ಕಳುಹಿಸಿದ್ದಾನೆ. ಮುಂದೆ ಏನಾಯಿತು ನೋಡಿ…. ಗುಜರಾತ್... Read more
ಮಂಗಳೂರು, ನವೆಂಬರ್. 29: ಬೊಕ್ಕಪಟ್ಣ ಬಳಿ ನಡೆದ ರೌಡಿಶೀಟರ್ ಇಂದ್ರಜಿತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಒಂಬತ್ತು ಆರೋಪಿಗಳನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬೋಳೂರಿನ ಜಾರಂದಾಯ ದೇವಸ್ಥಾನ ಸಮೀಪದ ಮೋಕ್ಷಿ... Read more
ಕುಂದಾಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಗೆ ಆಗಮಿಸಿದ ಡಿ ಕೆ ಶಿವಕುಮಾರ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಕಷ್... Read more