KANNADIGA WORLD KANNADIGA WORLD
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Menu
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Home Archives for November 29, 2020

ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತು ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು…?

Posted By: Special CorrespondentPosted date: November 29, 2020In: ರಾಷ್ಟ್ರೀಯ
ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತು ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು…?

ನವದೆಹಲಿ: ಒಂದೆಡೆ ರೈತರು ಕೇಂದ್ರದ ವಿರುದ್ಧ ದೆಹಲಿ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಕಾವು ಹೆಚ್ಚುತ್ತಿರುವಂತೆ ಕೇಂದ್ರ ಸರ್ಕಾರದ ಕೃಷಿ ಕಾನೂನನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸಮರ್ಥಿಸಿಕೊಂಡಿದ್ದಾರೆ. ‘ಮನ್ ಕಿ ಬ... Read more

ಕೊರೋನಾ ಸೃಷ್ಟಿಯಾಗಿದ್ದು ಭಾರತದಲ್ಲಿ: ಸುಳ್ಳು ಹೇಳಿ ನಗೆಪಾಟಲಿಗೀಡಾದ ಚೀನಾ

Posted By: Special CorrespondentPosted date: November 29, 2020In: ಅಂತರಾಷ್ಟ್ರೀಯ
ಕೊರೋನಾ ಸೃಷ್ಟಿಯಾಗಿದ್ದು ಭಾರತದಲ್ಲಿ: ಸುಳ್ಳು ಹೇಳಿ ನಗೆಪಾಟಲಿಗೀಡಾದ ಚೀನಾ

ಬೀಜಿಂಗ್‌: ಚೀನಾ ಮತ್ತೆ ತನ್ನ ಚಾಳಿಯನ್ನು ಮುಂದುವರಿಸಿದೆ. ‘ಕೊರೊನಾ ವೈರಸ್‌ ಚೀನಾದಲ್ಲಿ ಸೃಷ್ಟಿಯಾಗಿಲ್ಲ. ಈ ವೈರಸ್‌ನ ಮೂಲ ಭಾರತ’ ಎಂದು ಹೇಳಿ ತನ್ನ ಮೇಲೆ ಬಂದಿದ್ದ ಕಳಂಕವನ್ನು ತೊಳೆಯಲು ಮತ್ತೊಂದು ಸುಳ್ಳು ಹೇಳಿ ನ... Read more

ರಕ್ತಪಾತ, ಗೋಹತ್ಯೆ ಬೆಂಬಲಿಸಿದ್ಯಾರೆಂದು ತನಿಖೆ ನಡೆಸಲಿ: ನಳಿನ್ ಕುಮಾರ್ ಕಟೀಲಿಗೆ ತಿರುಗೇಟು ಕೊಟ್ಟ ಡಿ.ಕೆ.ಶಿ

Posted By: Udupi CorrespondentPosted date: November 29, 2020In: ಕರಾವಳಿ, ಪ್ರಮುಖ ವರದಿಗಳು, ವೀಡಿಯೋ ವರದಿಗಳು
ರಕ್ತಪಾತ, ಗೋಹತ್ಯೆ ಬೆಂಬಲಿಸಿದ್ಯಾರೆಂದು ತನಿಖೆ ನಡೆಸಲಿ: ನಳಿನ್ ಕುಮಾರ್ ಕಟೀಲಿಗೆ ತಿರುಗೇಟು ಕೊಟ್ಟ ಡಿ.ಕೆ.ಶಿ

ಕುಂದಾಪುರ: ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ ರಕ್ತಪಾತ ಯಾರು ನಡೆಸಿದ್ದಾರೆ, ಗೋಹತ್ಯೆ ಬೆಂಬಲಿಸುವವರನ್ನು ಯಾರು ಬೆಂಬಲಿಸಿದ್ದಾರೆ ಎನ್ನುವ ಕುರಿತು ಪ್ರಾಮಾಣಿಕ ತನಿಖೆ ನಡೆಸಲಿ ಅಲ್ಲದೆ ನಳೀನ್ ಕುಮಾರ್ ಕಟೀಲ್ ಇನ್ನಷ್... Read more

ಪ್ರವಾದಿಗಳಿಗೆ ಕೋಪ ಬಂದರೆ ತಲೆ ದೇಹದಿಂದ ಬೇರ್ಪಡುವುದು : ಮಂಗಳೂರಿನಲ್ಲಿ ಮತ್ತೊಂದು ವಿವಾದಾತ್ಮಕ ಗೋಡೆ ಬರಹ ಪತ್ತೆ

Posted By: Sathish KapikadPosted date: November 29, 2020In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಪ್ರವಾದಿಗಳಿಗೆ ಕೋಪ ಬಂದರೆ ತಲೆ ದೇಹದಿಂದ ಬೇರ್ಪಡುವುದು : ಮಂಗಳೂರಿನಲ್ಲಿ ಮತ್ತೊಂದು ವಿವಾದಾತ್ಮಕ ಗೋಡೆ ಬರಹ ಪತ್ತೆ

ಮಂಗಳೂರು, ನವೆಂಬರ್ 29: ‘ಪ್ರವಾದಿಗಳಿಗೆ ಕೋಪ ಬಂದರೆ ಒಂದೇ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು’ ಇದು ಮಂಗಳೂರಿನಲ್ಲಿ ಮತ್ತೆ ಕಾಣ ಸಿಕ್ಕಿದ ವಿವಾದಾತ್ಮಕ ಗೋಡೆ ಬರಹ. ಕೆಲವೇ ದಿನಗಳ ಹಿಂದೆ ಬಿಜೈ ಬಟ್ಟಗುಡೆ ಸಮೀಪದ ಅ... Read more

ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘಕ್ಕೆ ಸತತ ಮೂರನೇ ಬಾರಿ ಪ್ರಶಸ್ತಿ

Posted By: Sathish KapikadPosted date: November 29, 2020In: ಕರಾವಳಿ, ಪ್ರಮುಖ ವರದಿಗಳು
ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘಕ್ಕೆ ಸತತ ಮೂರನೇ ಬಾರಿ ಪ್ರಶಸ್ತಿ

ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಸಂಘಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಆರ್ಥಿಕ ಶಕ್ತಿಯಾಗಿರುವ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘಕ್ಕೆ ಸತತ ಮೂರನೇ ಬಾರಿ ಎಸ್ ಸಿಡಿಸಿಸಿ ಬ್ಯಾಂಕ್ ಪ್ರಶಸ್ತಿ ಲ... Read more

ಮಕ್ಕಳ ಮೊಬೈಲಿಗೆ ಬಂತು ಮಾಜಿ ಲವರ್’ನೊಂದಿಗೆ ಅಮ್ಮನ ಖಾಸಗಿ ಫೋಟೋ….

Posted By: Special CorrespondentPosted date: November 29, 2020In: ರಾಷ್ಟ್ರೀಯ
ಮಕ್ಕಳ ಮೊಬೈಲಿಗೆ ಬಂತು ಮಾಜಿ ಲವರ್’ನೊಂದಿಗೆ ಅಮ್ಮನ ಖಾಸಗಿ ಫೋಟೋ….

ಅಹ್ಮದಾಬಾದ್: ಈ ಘಟನೆಯನ್ನು ಕೇಳಿದ್ರೆ ನೀವೇ ಶಾಕ್ ಆಗ್ತೀರಿ…ವ್ಯಕ್ತಿಯೋರ್ವ ತನ್ನ ಮಾಜಿ ಲವರ್’ನೊಂದಿಗೆ ಕಳೆದ ಖಾಸಗಿ ಫೋಟೋಗಳನ್ನು ಆಕೆಯ ಮಕ್ಕಳ ಮೊಬೈಲಿಗೆ ಕಳುಹಿಸಿದ್ದಾನೆ. ಮುಂದೆ ಏನಾಯಿತು ನೋಡಿ…. ಗುಜರಾತ್... Read more

ರೌಡಿಶೀಟರ್ ಇಂದ್ರಜಿತ್ ಹತ್ಯೆ – ಆರು ವರ್ಷಗಳ ಹಿಂದಿನ ಕೊಲೆಗೆ ಪ್ರತಿಕಾರ : 9 ಆರೋಪಿಗಳ ಬಂಧನ

Posted By: Sathish KapikadPosted date: November 29, 2020In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ರೌಡಿಶೀಟರ್ ಇಂದ್ರಜಿತ್ ಹತ್ಯೆ – ಆರು ವರ್ಷಗಳ ಹಿಂದಿನ ಕೊಲೆಗೆ  ಪ್ರತಿಕಾರ : 9 ಆರೋಪಿಗಳ ಬಂಧನ

ಮಂಗಳೂರು, ನವೆಂಬರ್. 29: ಬೊಕ್ಕಪಟ್ಣ ಬಳಿ ನಡೆದ ರೌಡಿಶೀಟರ್ ಇಂದ್ರಜಿತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಒಂಬತ್ತು ಆರೋಪಿಗಳನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬೋಳೂರಿನ ಜಾರಂದಾಯ ದೇವಸ್ಥಾನ ಸಮೀಪದ ಮೋಕ್ಷಿ... Read more

ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಿ ದರ್ಶನ ಪಡೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

Posted By: Udupi CorrespondentPosted date: November 29, 2020In: ಕರಾವಳಿ
ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಿ ದರ್ಶನ ಪಡೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಕುಂದಾಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಗೆ ಆಗಮಿಸಿದ ಡಿ ಕೆ ಶಿವಕುಮಾರ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಕಷ್... Read more

1234

Acme Movies International – Movie

SPONSORS

Click Here

©2019 ACME Vision. All Rights Reserved. Designed and maintained by VRITEE TECHNOLOGIES

  • ವೀಡಿಯೋ ವರದಿಗಳು
  • ಸ್ತ್ರೀಯರ ವಿಭಾಗ
  • ಅನಿವಾಸಿ ಭಾರತೀಯರು
  • ಆರೋಗ್ಯ
  • ವಾಣಿಜ್ಯ
  • Wellwishes
  • ಪಾಕ ಶಾಲೆ
    • ಸಿಹಿ ಭಕ್ಷ್ಯಗಳು
    • ಮಾಂಸಾಹಾರ
    • ಸಸ್ಯಾಹಾರ
  • Destinations
  • ವಿಶಿಷ್ಟ