ಮಂಗಳೂರು, ನವೆಂಬರ್.27 : ಮಂಗಳೂರಿನ ಬಿಜೈ ಪರಿಸರದಲ್ಲಿ ಕಟ್ಟಡದ ಕಾಂಪೌಂಡ್ ನಲ್ಲಿ ಭಯೋತ್ಪಾದಕ ಸಂಘಟನೆಯಾಗಿರುವ ಲಷ್ಕರ್ ಪರ ಬರಹಗಳು ಕಂಡು ಬಂದಿರುವ ವಿಚಾರಕ್ಕೆ ಸಂಬಂಧಿಸಿ ಶಾಸಕ ವೇದವ್ಯಾಸ್ ಕಾಮತ್ ಅವರು ಪೊಲೀಸ್ ಅಧಿಕಾರಿಗಳಜೊತೆ... Read more
ಮಂಗಳೂರು, ನವೆಂಬರ್.27 : ಮಂಗಳೂರಿನ ಕದ್ರಿ ನಗರ ವ್ಯಾಪ್ತೀಯ ರಸ್ತೆ ಬದಿಯ ಸಮುಚ್ಚಯ ಒಂದರ ಅವರಣ ಗೋಡೆಯಲ್ಲಿ ಭಯೋತ್ಫಾದನ ಸಂಘಟನೆಗಳಿಗೆ ಬೆಂಬಲ ಸೂಚಿಸಿ ದೇಶ ವಿರೋಧಿ ಬರಹ ಬರೆದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಕದ್... Read more
ಕುಂದಾಪುರ: ಓಟಿಗಾಗಿ ಕಾಂಗ್ರೆಸ್ ಪಕ್ಷವು ಗಾಂಧಿ ಆಶಯ ಬಳಸಿಕೊಂಡಿದ್ದು, ಬಿಟ್ಟರೆ ಕುಟುಂಬ ರಾಜಕಾರಣದ ಮೂಲಕ ಗ್ರಾಮಾಭಿವೃದ್ಧಿ ಮಣ್ಣುಪಾಲು ಮಾಡಿದೆ. ಆದರೆ ನರೇಂದ್ರ ಮೋದಿಯವರು ಗ್ರಾಮಗಳ ಅಭಿವೃದ್ಧಿ ಮೂಲಕ ರಾಷ್ಟ್ರೋತ್ಥಾನ ಗುರಿ ಹೊಂದ... Read more
ಉಡುಪಿ: ಸಿ.ಪಿ. ಯೋಗೀಶ್ವರ್ಗೆ ಸಚಿವ ಸ್ಥಾನ ನೀಡುವ ಬಗ್ಗೆ ಡಿಸಿಎಂ ಅಶ್ವತ್ಥ ನಾರಾಯಣ್ ಯೋಗೀಶ್ವರ್ ಪರ ಬ್ಯಾಟ್ ಬೀಸಿದ್ದಾರೆ. ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಒತ್ತಾಯ ಇದೆ. ಪಕ್ಷದ ವ್ಯಾಪ್ತಿಯಲ್ಲಿ ಜವಾಬ್ದಾರಿಯ... Read more
ಮಂಗಳೂರು : ‘ಅಂದು ಪಾರ್ಲಿಮೆಂಟಿನ ಮೆಟ್ಟಲು ಏರುವಾಗ ನೆಲಮುಟ್ಟಿ ನಮಸ್ಕರಿಸಿದವರು ಮುಂದೊಂದು ದಿನ ದೇಶವನ್ನೇ ಮಾರಲು ಮುಂದಾಗಬಹುದು ಎಂದು ನಾವು ಎಣಿಸಿರಲಿಲ್ಲ. ಜನರು ಮೌನವಾಗಿರದೆ ಎಚ್ಚೆತ್ತುಕೊಂಡು ಸರಕಾರದ ತಪ್ಪು ನೀತಿಗಳ ವಿ... Read more
ಮಂಗಳೂರು ನವೆಂಬರ್ 27: ಜನರಿಗೆ ನಿಗದಿತ ಕಾಲಮಿತಿಯಲ್ಲಿ ಸೇವೆಗಳನ್ನು ಒದಗಿಸುವ ಸಕಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜನರಿಗೆ ಅರಿವು ಮೂಡಿಸಲು ಸಕಾಲ ಸಪ್ತಾಹವನ್ನು ಆಚರಿಸಲಾಗುವುದು ಎಂದು ಸಕಾಲ ಯೋಜ... Read more
ಮಂಗಳೂರು : ಶಕ್ತಿನಗರದ ನಾಲ್ಯ ಪದವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸರಕಾರದ ಆದೇಶ ಬಂದಿದೆ. ಆ ಮೂಲಕ ಈ ಭಾಗದ ಜನರ ಬಹುಕಾಲದ ಕನಸು ಈಡೇರಿಸಿದಂತಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ. ನಾನು ಶಾಸಕನ... Read more
ಮಂಗಳೂರು, ನವೆಂಬರ್.27 : ನಗರದ ಚಿಲಿಂಬಿ ನಿವಾಸಿ ಶ್ರೀಮತಿ ಹರಿಣಿ ವಿಜೇಂದ್ರ (43.) ಇವರು ಅಸೌಖ್ಯದಿಂದಾಗಿ ನ.26ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಶಾರದಾ ಮಹಿಳಾ ಮಂಡಲ (ರಿ.), ಶಾರದಾ ನಿಕೇತನ, ಚಿಲಿಂಬಿ ಇದರ... Read more