KANNADIGA WORLD KANNADIGA WORLD
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Menu
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Home Archives for November 27, 2020

ರಾಷ್ಟ್ರ ವಿರೋಧಿ ಕೃತ್ಯಗಳನ್ನು ನಡೆಸುವವರ ವಿರುದ್ಧ ಕಠಿಣ ಕ್ರಮಕ್ಕೆ ಶಾಸಕ ಕಾಮಾತ್ ಸೂಚನೆ

Posted By: Sathish KapikadPosted date: November 27, 2020In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ರಾಷ್ಟ್ರ ವಿರೋಧಿ ಕೃತ್ಯಗಳನ್ನು ನಡೆಸುವವರ ವಿರುದ್ಧ ಕಠಿಣ ಕ್ರಮಕ್ಕೆ ಶಾಸಕ ಕಾಮಾತ್ ಸೂಚನೆ

ಮಂಗಳೂರು, ನವೆಂಬರ್.27 : ಮಂಗಳೂರಿನ ಬಿಜೈ ಪರಿಸರದಲ್ಲಿ ಕಟ್ಟಡದ ಕಾಂಪೌಂಡ್ ನಲ್ಲಿ ಭಯೋತ್ಪಾದಕ ಸಂಘಟನೆಯಾಗಿರುವ ಲಷ್ಕರ್ ಪರ ಬರಹಗಳು ಕಂಡು ಬಂದಿರುವ ವಿಚಾರಕ್ಕೆ ಸಂಬಂಧಿಸಿ ಶಾಸಕ ವೇದವ್ಯಾಸ್ ಕಾಮತ್ ಅವರು ಪೊಲೀಸ್ ಅಧಿಕಾರಿಗಳ‌ಜೊತೆ... Read more

ಮಂಗಳೂರಿನ ಗೋಡೆ ಮೇಲೆ ಲಷ್ಕರ್ ಉಗ್ರರ ಪರ ಬರಹ ಬರೆದ ಆರೋಪಿಗಳ ಬಂಧನಕ್ಕೆ ಆಗ್ರಹ

Posted By: Sathish KapikadPosted date: November 27, 2020In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಮಂಗಳೂರಿನ ಗೋಡೆ ಮೇಲೆ ಲಷ್ಕರ್ ಉಗ್ರರ ಪರ ಬರಹ ಬರೆದ ಆರೋಪಿಗಳ ಬಂಧನಕ್ಕೆ ಆಗ್ರಹ

ಮಂಗಳೂರು, ನವೆಂಬರ್.27 : ಮಂಗಳೂರಿನ ಕದ್ರಿ ನಗರ ವ್ಯಾಪ್ತೀಯ ರಸ್ತೆ ಬದಿಯ ಸಮುಚ್ಚಯ ಒಂದರ ಅವರಣ ಗೋಡೆಯಲ್ಲಿ ಭಯೋತ್ಫಾದನ ಸಂಘಟನೆಗಳಿಗೆ ಬೆಂಬಲ ಸೂಚಿಸಿ ದೇಶ ವಿರೋಧಿ ಬರಹ ಬರೆದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಕದ್... Read more

ಕಾಂಗ್ರೆಸ್ ಮುಕ್ತ ಗ್ರಾಮ ಪಂಚಾಯಿತಿ ಬಿಜೆಪಿಯ ಗುರಿಯಾಗಿದೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್

Posted By: Udupi CorrespondentPosted date: November 27, 2020In: ಕರಾವಳಿ, ಪ್ರಮುಖ ವರದಿಗಳು
ಕಾಂಗ್ರೆಸ್ ಮುಕ್ತ ಗ್ರಾಮ ಪಂಚಾಯಿತಿ ಬಿಜೆಪಿಯ ಗುರಿಯಾಗಿದೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್

ಕುಂದಾಪುರ: ಓಟಿಗಾಗಿ ಕಾಂಗ್ರೆಸ್ ಪಕ್ಷವು ಗಾಂಧಿ ಆಶಯ ಬಳಸಿಕೊಂಡಿದ್ದು, ಬಿಟ್ಟರೆ ಕುಟುಂಬ ರಾಜಕಾರಣದ ಮೂಲಕ ಗ್ರಾಮಾಭಿವೃದ್ಧಿ ಮಣ್ಣುಪಾಲು ಮಾಡಿದೆ. ಆದರೆ ನರೇಂದ್ರ ಮೋದಿಯವರು ಗ್ರಾಮಗಳ ಅಭಿವೃದ್ಧಿ ಮೂಲಕ ರಾಷ್ಟ್ರೋತ್ಥಾನ ಗುರಿ ಹೊಂದ... Read more

ಸಿ.ಪಿ. ಯೋಗೀಶ್ವರ್‌ಗೆ ಸಚಿವ ಸ್ಥಾನದ ವಿಚಾರದಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ್ ಹೇಳಿದ್ದೇನು?

Posted By: Udupi CorrespondentPosted date: November 27, 2020In: ಕರಾವಳಿ
ಸಿ.ಪಿ. ಯೋಗೀಶ್ವರ್‌ಗೆ ಸಚಿವ ಸ್ಥಾನದ ವಿಚಾರದಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ್ ಹೇಳಿದ್ದೇನು?

ಉಡುಪಿ: ಸಿ.ಪಿ. ಯೋಗೀಶ್ವರ್‌ಗೆ ಸಚಿವ ಸ್ಥಾನ ನೀಡುವ ಬಗ್ಗೆ ಡಿಸಿಎಂ ಅಶ್ವತ್ಥ ನಾರಾಯಣ್ ಯೋಗೀಶ್ವರ್ ಪರ ಬ್ಯಾಟ್ ಬೀಸಿದ್ದಾರೆ. ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಒತ್ತಾಯ ಇದೆ. ಪಕ್ಷದ ವ್ಯಾಪ್ತಿಯಲ್ಲಿ ಜವಾಬ್ದಾರಿಯ... Read more

ಸರಕಾರದ ತಪ್ಪು ನೀತಿಗಳ ವಿರುದ್ಧ ಹೋರಾಟ ಅಗತ್ಯ – ಜನತೆ ಎಚ್ಚೆತ್ತುಕೊಳ್ಳಿ :ಸೀತಾರಾಮ ಬೇರಿಂಜೆ

Posted By: Sathish KapikadPosted date: November 27, 2020In: ಕರಾವಳಿ, ಪ್ರಮುಖ ವರದಿಗಳು
ಸರಕಾರದ ತಪ್ಪು ನೀತಿಗಳ ವಿರುದ್ಧ ಹೋರಾಟ ಅಗತ್ಯ – ಜನತೆ ಎಚ್ಚೆತ್ತುಕೊಳ್ಳಿ :ಸೀತಾರಾಮ ಬೇರಿಂಜೆ

ಮಂಗಳೂರು : ‘ಅಂದು ಪಾರ್ಲಿಮೆಂಟಿನ ಮೆಟ್ಟಲು ಏರುವಾಗ ನೆಲಮುಟ್ಟಿ ನಮಸ್ಕರಿಸಿದವರು ಮುಂದೊಂದು ದಿನ ದೇಶವನ್ನೇ ಮಾರಲು ಮುಂದಾಗಬಹುದು ಎಂದು ನಾವು ಎಣಿಸಿರಲಿಲ್ಲ. ಜನರು ಮೌನವಾಗಿರದೆ ಎಚ್ಚೆತ್ತುಕೊಂಡು ಸರಕಾರದ ತಪ್ಪು ನೀತಿಗಳ ವಿ... Read more

ಸರಕಾರದ ಸೇವೆಗಳು ವಿಳಂಬವಿಲ್ಲದೆ ಸಕಾಲದಲ್ಲಿ ಜನ ಸಾಮಾನ್ಯರಿಗೆ ತಲುಪಿಸುವಂತೆ ಸೂಚನೆ

Posted By: Sathish KapikadPosted date: November 27, 2020In: ಕರಾವಳಿ, ಪ್ರಮುಖ ವರದಿಗಳು
ಸರಕಾರದ ಸೇವೆಗಳು ವಿಳಂಬವಿಲ್ಲದೆ ಸಕಾಲದಲ್ಲಿ ಜನ ಸಾಮಾನ್ಯರಿಗೆ ತಲುಪಿಸುವಂತೆ ಸೂಚನೆ

ಮಂಗಳೂರು ನವೆಂಬರ್ 27: ಜನರಿಗೆ ನಿಗದಿತ ಕಾಲಮಿತಿಯಲ್ಲಿ ಸೇವೆಗಳನ್ನು ಒದಗಿಸುವ ಸಕಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜನರಿಗೆ ಅರಿವು ಮೂಡಿಸಲು ಸಕಾಲ ಸಪ್ತಾಹವನ್ನು ಆಚರಿಸಲಾಗುವುದು ಎಂದು ಸಕಾಲ ಯೋಜ... Read more

ಸ್ಥಳೀಯ ವಿಧ್ಯಾರ್ಥಿಗಳಿಗೆ ಶುಭಸುದ್ಧಿ : ಶಕ್ತಿನಗರದಲ್ಲಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸರಕಾರ ಆದೇಶ

Posted By: Sathish KapikadPosted date: November 27, 2020In: ಕರಾವಳಿ, ಪ್ರಮುಖ ವರದಿಗಳು
ಸ್ಥಳೀಯ ವಿಧ್ಯಾರ್ಥಿಗಳಿಗೆ ಶುಭಸುದ್ಧಿ : ಶಕ್ತಿನಗರದಲ್ಲಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸರಕಾರ ಆದೇಶ

ಮಂಗಳೂರು : ಶಕ್ತಿನಗರದ ನಾಲ್ಯ ಪದವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸರಕಾರದ ಆದೇಶ ಬಂದಿದೆ. ಆ ಮೂಲಕ ಈ ಭಾಗದ ಜನರ ಬಹುಕಾಲದ‌ ಕನಸು ಈಡೇರಿಸಿದಂತಾಗಿದೆ ಎಂದು ಶಾಸಕ‌ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ. ನಾನು ಶಾಸಕನ... Read more

ವಿವಿಧ ಸಂಘಟನೆಗಳ ನಾಯಕಿ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ರೀಮತಿ ಹರಿಣಿ ವಿಜೇಂದ್ರ ವಿಧಿವಶ

Posted By: Sathish KapikadPosted date: November 27, 2020In: ಕರಾವಳಿ, ಪ್ರಮುಖ ವರದಿಗಳು
ವಿವಿಧ ಸಂಘಟನೆಗಳ ನಾಯಕಿ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ರೀಮತಿ ಹರಿಣಿ ವಿಜೇಂದ್ರ ವಿಧಿವಶ

ಮಂಗಳೂರು, ನವೆಂಬರ್.27 : ನಗರದ ಚಿಲಿಂಬಿ ನಿವಾಸಿ ಶ್ರೀಮತಿ ಹರಿಣಿ ವಿಜೇಂದ್ರ (43.) ಇವರು ಅಸೌಖ್ಯದಿಂದಾಗಿ ನ.26ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಶಾರದಾ ಮಹಿಳಾ ಮಂಡಲ (ರಿ.), ಶಾರದಾ ನಿಕೇತನ, ಚಿಲಿಂಬಿ ಇದರ... Read more

1234

Acme Movies International – Movie

SPONSORS

Click Here

©2019 ACME Vision. All Rights Reserved. Designed and maintained by VRITEE TECHNOLOGIES

  • ವೀಡಿಯೋ ವರದಿಗಳು
  • ಸ್ತ್ರೀಯರ ವಿಭಾಗ
  • ಅನಿವಾಸಿ ಭಾರತೀಯರು
  • ಆರೋಗ್ಯ
  • ವಾಣಿಜ್ಯ
  • Wellwishes
  • ಪಾಕ ಶಾಲೆ
    • ಸಿಹಿ ಭಕ್ಷ್ಯಗಳು
    • ಮಾಂಸಾಹಾರ
    • ಸಸ್ಯಾಹಾರ
  • Destinations
  • ವಿಶಿಷ್ಟ