KANNADIGA WORLD KANNADIGA WORLD
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Menu
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Home Archives for November 25, 2020

ಡಿ.2ರಂದು ಮಂಗಳೂರು ವಿವಿ ವತಿಯಿಂದ ಕನಕ ಸ್ಮೃತಿ ಕಾರ್ಯಕ್ರಮ : ‘ಕನಕನ ಕಿಂಡಿ’ ಯೂಟ್ಯೂಬ್‍ ಚಾನೆಲ್ ಲೋಕಾರ್ಪಣೆ

Posted By: Sathish KapikadPosted date: November 25, 2020In: ಕರಾವಳಿ, ಪ್ರಮುಖ ವರದಿಗಳು
ಡಿ.2ರಂದು ಮಂಗಳೂರು ವಿವಿ ವತಿಯಿಂದ ಕನಕ ಸ್ಮೃತಿ ಕಾರ್ಯಕ್ರಮ : ‘ಕನಕನ ಕಿಂಡಿ’ ಯೂಟ್ಯೂಬ್‍ ಚಾನೆಲ್ ಲೋಕಾರ್ಪಣೆ

ಮಂಗಳೂರು ನವೆಂಬರ್ 25 : ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಕನಕ ಜಯಂತಿ ಪ್ರಯುಕ್ತ ನಡೆಯುವಕನಕ ಸ್ಮೃತಿ ಎಂಬವಿಶೇಷ ಉಪನ್ಯಾಸ ಕಾರ್ಯಕ್ರಮವು ಡಿಸೆಂಬರ್ 2 ರಂದು ಮಧ್ಯಾಹ್ನ 2.30 ಗಂಟೆಗೆ ಮಂಗಳಗಂಗೋತ್ರಿ... Read more

ಪುತ್ರಿಯರಿಗೆ ಲೈಂಗಿಕ ಹಲ್ಲೆ ನಡೆಸಿದ ತಂದೆಯ ಮೇಲಿನ ಆರೋಪ ಸಾಬೀತು: ನ. 30ಕ್ಕೆ ಶಿಕ್ಷೆ ಪ್ರಕಟ

Posted By: Udupi CorrespondentPosted date: November 25, 2020In: ಕರಾವಳಿ
ಪುತ್ರಿಯರಿಗೆ ಲೈಂಗಿಕ ಹಲ್ಲೆ ನಡೆಸಿದ ತಂದೆಯ ಮೇಲಿನ ಆರೋಪ ಸಾಬೀತು: ನ. 30ಕ್ಕೆ ಶಿಕ್ಷೆ ಪ್ರಕಟ

ಉಡುಪಿ: ಪುತ್ರಿಯರಿಬ್ಬರ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಆರೋಪ ಹೊತ್ತಿದ್ದ ತಂದೆಯ ಮೇಲಿನ ದೋಷಾರೋಪಣೆಗಳು ಸಾಬೀತಾಗಿದ್ದು ಅಪರಾಧಿಗೆ ನ.30 ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ... Read more

ಅಹ್ಮದ್ ಪಟೇಲ್ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ : ಪೂಜಾರಿ ಸಂತಾಪ

Posted By: Sathish KapikadPosted date: November 25, 2020In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಅಹ್ಮದ್ ಪಟೇಲ್ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ : ಪೂಜಾರಿ ಸಂತಾಪ

ಮಂಗಳೂರು : ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ರಾಜ್ಯಸಭಾ ಸದಸ್ಯ, ನನ್ನ ಆಪ್ತ ಮಿತ್ರರಾದ ಅಹ್ಮದ್ ಪಟೇಲ್ ರವರ ನಿಧನದ ವಾರ್ತೆ ಕೇಳಿ ತೀವ್ರ ದುಃಖಿತನಾಗಿದ್ದೇನೆ. ಅವರ ನಿಧನವು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕೇಂದ್ರದ ಮಾಜ... Read more

ಡಿ.5ರಂದು ನಡೆಯುವ ಕರ್ನಾಟಕ ಬಂದ್ ವಿಫಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ: ಸರಕಾರಕ್ಕೆ ಎಚ್ಚರಿಕೆ ನೀಡಿದ ಕನ್ನಡ ಪರ ಸಂಘಟನೆಗಳ ಒಕ್ಕೂಟ

Posted By: Special CorrespondentPosted date: November 25, 2020In: ಕರ್ನಾಟಕ
ಡಿ.5ರಂದು ನಡೆಯುವ ಕರ್ನಾಟಕ ಬಂದ್ ವಿಫಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ: ಸರಕಾರಕ್ಕೆ ಎಚ್ಚರಿಕೆ ನೀಡಿದ ಕನ್ನಡ ಪರ ಸಂಘಟನೆಗಳ ಒಕ್ಕೂಟ

ಬೆಂಗಳೂರು: ರಾಜ್ಯ ಸರಕಾರ ರಚಿಸಿರುವ ಮರಾಠ ಸಮುದಾಯ ಅಭಿವೃದ್ಧಿ ನಿಗಮ ವಿರೋಧಿಸಿ ಡಿ.5ರಂದು ನಡೆಯುವ ಕರ್ನಾಟಕ ಬಂದ್ ವಿಫಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ, ಯಾರು ಏನೇ ಅಡಚಣೆ ಮಾಡಿದರೂ ಕರ್ನಾಟಕ ಬಂದ್ ಮಾಡಿಯೇ ಮಾಡುತ್ತೇವೆ ಎಂದು ಕನ... Read more

ಈಡಿಗ ಸಮುದಾಯಕ್ಕೂ ಅಭಿವೃದ್ಧಿ ನಿಗಮ ರಚಿಸುವಂತೆ ಬಿಜೆಪಿ ನಾಯಕ ಮಾಲೀಕಯ್ಯ ಗುತ್ತೇದಾರ ಒತ್ತಾಯ

Posted By: Special CorrespondentPosted date: November 25, 2020In: ಕರ್ನಾಟಕ
ಈಡಿಗ ಸಮುದಾಯಕ್ಕೂ ಅಭಿವೃದ್ಧಿ ನಿಗಮ ರಚಿಸುವಂತೆ ಬಿಜೆಪಿ ನಾಯಕ ಮಾಲೀಕಯ್ಯ ಗುತ್ತೇದಾರ ಒತ್ತಾಯ

ಕಲಬುರ್ಗಿ: ಮುಖ್ಯಮಂತ್ರಿ ಯಡಿಯೂರಪ್ಪ ಮರಾಠ, ವೀರಶೈವ-ಲಿಂಗಾಯತ ನಿಗಮ ರಚನೆ ಮಾಡಿರುವ ಬೆನ್ನಲ್ಲೇ ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ಒತ್ತಾಯ ಹೆಚ್ಚುತ್ತಿದ್ದು, ಈಗ ಈಡಿಗ ಸಮುದಾಯಕ್ಕೂ ಅಭಿವೃದ್ಧಿ ನಿಗಮ ರಚಿಸುವಂತೆ ಬಿಜೆಪಿಯ ನಾಯಕರೊಬ... Read more

ಸೀರೆ ಉಟ್ಟುಕೊಂಡೇ ವೈಯ್ಟ್​ ಲಿಫ್ಟಿಂಗ್​ ಮಾಡುವ ಮೂಲಕ ಯುವಜನರಿಗೆ ಸ್ಫೂರ್ತಿಯಾದ 82ರ ಅಜ್ಜಿ !

Posted By: Special CorrespondentPosted date: November 25, 2020In: ರಾಷ್ಟ್ರೀಯ
ಸೀರೆ ಉಟ್ಟುಕೊಂಡೇ ವೈಯ್ಟ್​ ಲಿಫ್ಟಿಂಗ್​ ಮಾಡುವ ಮೂಲಕ ಯುವಜನರಿಗೆ ಸ್ಫೂರ್ತಿಯಾದ 82ರ ಅಜ್ಜಿ !

82 ವರ್ಷದ ಈ ಅಜ್ಜಿ ಮಾಡುತ್ತಿರುವ ಕಸರತ್ತು ನೋಡಿದ್ರೆ ಯುವಜನತೆಯೇ ತಲೆತಗ್ಗಿಸಬೇಕು…. ಇಂದಿಗೂ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸೀರೆ ಉಟ್ಟುಕೊಂಡೇ ವೈಯ್ಟ್​ ಲಿಫ್ಟಿಂಗ್​ ಮಾಡುವ ಮೂಲಕ ಯುವಜನರಿಗೆ ಸ್ಫೂರ್ತಿಯಾಗಿದ್ದಾರೆ. ಜಿಮ... Read more

17 ಜನರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ; ಬಿಜೆಪಿ ವಲಸಿಗ ಸಚಿವರ ವಿರುದ್ಧ ಹರಿಹಾಯ್ದ ರೇಣುಕಾಚಾರ್ಯ

Posted By: Special CorrespondentPosted date: November 25, 2020In: ಕರ್ನಾಟಕ
17 ಜನರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ; ಬಿಜೆಪಿ ವಲಸಿಗ ಸಚಿವರ ವಿರುದ್ಧ ಹರಿಹಾಯ್ದ ರೇಣುಕಾಚಾರ್ಯ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ವಲಸೆ ಬಂದು ಸಚಿವರಾಗಿರುವವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಟಾಂಗ್ ನೀಡಿದ್ದು, ನಿಮ್ಮಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದದ್ದಲ್ಲ ಎಂದು ತಮ್ಮ ಆಕ್ರೋಶವನ್... Read more

ಮೂಡುಬಿದಿರೆ : ಮದುವೆ ಮನೆಗೆ ಬಂದು ಮಸಣ ಸೇರಿದ ನಾಲ್ವರು -ಇಂದು ಮತ್ತಿಬ್ಬರ ಶವ ಪತ್ತೆ

Posted By: Sathish KapikadPosted date: November 25, 2020In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಮೂಡುಬಿದಿರೆ : ಮದುವೆ ಮನೆಗೆ ಬಂದು ಮಸಣ ಸೇರಿದ ನಾಲ್ವರು -ಇಂದು ಮತ್ತಿಬ್ಬರ ಶವ ಪತ್ತೆ

ಮಂಗಳೂರು / ಮೂಡುಬಿದಿರೆ, ನವೆಂಬರ್.25: ಮೂಡುಬಿದಿರೆಯ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆಯ ಶಾಂಭವಿ ನದಿಯಲ್ಲಿ ಮಂಗಳವಾರ ಬೆಳಿಗ್ಗೆ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ನಾಲ್ವರಲ್ಲಿ ಮತ್ತೆ ಇಬ್ಬರ ಶವ ಇಂದು ಪತ್ತೆಯಾ... Read more

12345

Acme Movies International – Movie

SPONSORS

Click Here

©2019 ACME Vision. All Rights Reserved. Designed and maintained by VRITEE TECHNOLOGIES

  • ವೀಡಿಯೋ ವರದಿಗಳು
  • ಸ್ತ್ರೀಯರ ವಿಭಾಗ
  • ಅನಿವಾಸಿ ಭಾರತೀಯರು
  • ಆರೋಗ್ಯ
  • ವಾಣಿಜ್ಯ
  • Wellwishes
  • ಪಾಕ ಶಾಲೆ
    • ಸಿಹಿ ಭಕ್ಷ್ಯಗಳು
    • ಮಾಂಸಾಹಾರ
    • ಸಸ್ಯಾಹಾರ
  • Destinations
  • ವಿಶಿಷ್ಟ