ಮಂಗಳೂರು, ನವೆಂಬರ್.24: ಕೊರೋನಾ ಎರಡನೇ ಅಲೆಯ ಸಾಧ್ಯತೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದು, ಸಾರ್ವಜನಿಕರು ಈಗಿನಿಂದಲೇ ಈ ಬಗ್ಗೆ ಮುನ್ನೇಚರಿಕೆ ವಹಿಸಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮಾತ್ ಕರೆ ನೀಡಿದರು. ಕೊ... Read more
ನೀಲಿ ಬೆಳಕಿನಲ್ಲಿ ಕಂಗೋಳಿಸುತ್ತಿರುವ ಸಮುದ್ರ : ಅಚ್ಚರಿ ಮೂಡಿಸಿದ ಪೃಕೃತಿಯ ವಿಸ್ಮಯ
ಮಂಗಳೂರು: ಕಳೆದ ಕೆಲವು ದಿನಗಳಿಂದ ದ.ಕನ್ನಡ ಜಿಲ್ಲೆ ಉಡುಪಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಸಮುದ್ರದಲ್ಲಿ ನೀಲಿ, ಹಸಿರು ಬಣ್ಣದ ತೆರೆಗಳು ಕಾಣಿಸುತ್ತಿದ್ದು, ಅಚ್ಚರಿ ಮೂಡಿಸಿದೆ. ಸುರತ್ಕಲ್, ಸೋಮೇಶ್ವರ, ಉಚ್ಚಿಲ ಸಮ... Read more
ಕುಂದಾಪುರ/ಉಡುಪಿ: ಖಾಸಗಿ ಬಸ್ಸಿನ ಕ್ಲೀನರ್ ಓರ್ವ ಪ್ರಥಮ ಪಿಯುಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿ ದೋಷಿ ಎಂದು ಸಾಬೀತಾಗಿದ್ದು ನ.30ಕ್ಕೆ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಉಡುಪಿ ಜಿಲ್ಲಾ ಹೆಚ್ಚು... Read more
ಮಂಗಳೂರು : 2020-2021೧ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯಲ್ಲಿ ಚಿನ್ಮಯ ಶಿಕ್ಷಣ ಸಂಸ್ಥೆಗಳ ನೂತನ ಅಧ್ಯಕ್ಷರಾಗಿ ಮಿಜಾರ್ ನರಸಿಂಹದಾಸ್ ಪೈ (ಸಿಎ ಎಂ. ಎನ್. ಪೈ) ಆಯ್ಕೆಯಾಗಿದ್ದಾರೆ. ಮಂಗಳೂರಿನ ಕದ್ರಿಯಲ್ಲಿರುವ ಸಂಸ್ಥೆಯ ಶಾಲಾ ಆವರ... Read more
ಕುಂದಾಪುರ: ಕುಂದಾಪುರ ಕನ್ನಡ ಪಣ್ಕ್ ಮಕ್ಕಳು ಭಾಗ ಒಂದು ಮತ್ತು ಎರಡರ ಹಾಡುಗಳಿಗೆ ಸಾಹಿತ್ಯ ರಚನೆ ಮಾಡಿದ ಅಶೋಕ್ ನೀಲಾವರ (43) ಗೊಕಾಕದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಉಡುಪಿ ಜಿಲ್ಲೆ ನೀಲಾವರ ನಿವಾಸಿ ಅಶೋಕ್ ನೀಲಾವರ ಬೆಳಗಾ... Read more
ಮಂಗಳೂರು, ನವೆಂಬರ್. 24 : ಮಂಗಳೂರಿನಲ್ಲಿ ಮತ್ತೆ ತಲವಾರು ದಾಳಿ ಪ್ರಕರಣ ಮರುಕಳಿಸಿದ್ದು, ತಂಡವೊಂದು ಯುವಕನೊಬ್ಬನ ಮೇಲೆ ತಲ್ವಾರ್ ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಗರದ ಫಳ್ನೀರ್ ಖಾಸಗಿ ಆಸ್ಪತ್ರೆ ಸಮೀಪದಲ್ಲಿ ಸೋಮವಾರ ರಾತ್ರ... Read more
ಹೈದರಾಬಾದ್: ಕೇವಲ ಹಣ ಗಳಿಸುವ ಉದ್ದೇಶದಿಂದ ಪತ್ನಿಯೊಂದಿಗಿನ ಸೆ#ಕ್ಸ್ ಹಾಗು ಪತ್ನಿಯ ನ#ಗ್ನ ವೀಡಿಯೋಗಳನ್ನು ಪೋ#ರ್ನ್ ವೆಬ್ಸೈಟ್ ಗಳಲ್ಲಿ ಅಪ್ಲೋಡ್ ಮಾಡಿ ಹಣ ಗಳಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂದಿರುವ ಘಟನೆ ಗುಂಟೂರಿ... Read more
ಮಂಗಳೂರು, ನವೆಂಬರ್.24: ನಗರದ ಸ್ಥಳೀಯ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ನಗರದ ವಿಟಿ ರಸ್ತೆಯಲ್ಲಿರುವ ಸಂಸ್ಥೆಯ ಅಪಾರ್ಟ್ಮೆಂಟ್ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ನಡೆದಿದೆ. ನಗರದ ವಿ... Read more