KANNADIGA WORLD KANNADIGA WORLD
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Menu
  • What's New
  • ಮುಖಪುಟ
  • ಪ್ರಮುಖ
  • ಕರ್ನಾಟಕ
  • ಕರಾವಳಿ
  • ಮುಂಬೈ
  • ರಾಷ್ಟ್ರೀಯ
  • ಗಲ್ಫ್
    • Bahrain
    • Kuwait
    • Oman
    • Qatar
    • Saudi Arabia
    • UAE
  • More..
    • International
    • Culture & Litrature
    • Lifestyle
    • Entertainment
    • ಯುವಜನರ ವಿಭಾಗ
    • ಅಂತರಾಷ್ಟ್ರೀಯ
    • ಮನೋರಂಜನೆ
  • Apps
Home Archives for November 24, 2020

ಕೊರೋನಾ ಎರಡನೇ ಅಲೆಯ ಬಗ್ಗೆ ಮುನ್ನೆಚ್ಚರಿಕೆ; ಲಯನ್ಸ್ ಜಿಲ್ಲೆ 317ಡಿ ವತಿಯಿಂದ 20 ಲಕ್ಷ ರೂ. ಮೌಲ್ಯದ ಕೋವಿಡ್ ಸಲಕರಣೆಗಳ ಹಸ್ತಾಂತರ

Posted By: Sathish KapikadPosted date: November 24, 2020In: ಆರೋಗ್ಯ, ಕರಾವಳಿ, ಕರ್ನಾಟಕ, ಪ್ರಮುಖ ವರದಿಗಳು, ಮುಂಬೈ
ಕೊರೋನಾ ಎರಡನೇ ಅಲೆಯ ಬಗ್ಗೆ ಮುನ್ನೆಚ್ಚರಿಕೆ; ಲಯನ್ಸ್ ಜಿಲ್ಲೆ 317ಡಿ ವತಿಯಿಂದ 20 ಲಕ್ಷ ರೂ. ಮೌಲ್ಯದ ಕೋವಿಡ್ ಸಲಕರಣೆಗಳ ಹಸ್ತಾಂತರ

ಮಂಗಳೂರು, ನವೆಂಬರ್.24: ಕೊರೋನಾ ಎರಡನೇ ಅಲೆಯ ಸಾಧ್ಯತೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದು, ಸಾರ್ವಜನಿಕರು ಈಗಿನಿಂದಲೇ ಈ ಬಗ್ಗೆ ಮುನ್ನೇಚರಿಕೆ ವಹಿಸಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮಾತ್ ಕರೆ ನೀಡಿದರು. ಕೊ... Read more

ನೀಲಿ ಬೆಳಕಿನಲ್ಲಿ ಕಂಗೋಳಿಸುತ್ತಿರುವ ಸಮುದ್ರ : ಅಚ್ಚರಿ ಮೂಡಿಸಿದ ಪೃಕೃತಿಯ ವಿಸ್ಮಯ

Posted By: Sathish KapikadPosted date: November 24, 2020In: ಕರಾವಳಿ, ಕರ್ನಾಟಕ, ಪ್ರಮುಖ ವರದಿಗಳು, ಮುಂಬೈ, ರಾಷ್ಟ್ರೀಯ, ವಿಶಿಷ್ಟ
ನೀಲಿ ಬೆಳಕಿನಲ್ಲಿ ಕಂಗೋಳಿಸುತ್ತಿರುವ ಸಮುದ್ರ : ಅಚ್ಚರಿ ಮೂಡಿಸಿದ ಪೃಕೃತಿಯ ವಿಸ್ಮಯ

ಮಂಗಳೂರು: ಕಳೆದ ಕೆಲವು ದಿನಗಳಿಂದ ದ.ಕನ್ನಡ ಜಿಲ್ಲೆ ಉಡುಪಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಸಮುದ್ರದಲ್ಲಿ‌ ನೀಲಿ, ಹಸಿರು ಬಣ್ಣದ ತೆರೆಗಳು ಕಾಣಿಸುತ್ತಿದ್ದು, ಅಚ್ಚರಿ ಮೂಡಿಸಿದೆ. ಸುರತ್ಕಲ್, ಸೋಮೇಶ್ವರ, ಉಚ್ಚಿಲ ಸಮ... Read more

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಬಸ್ ಕ್ಲೀನರ್ ಮೇಲಿನ ಆರೋಪ ಸಾಬೀತು-ನ.30ಕ್ಕೆ ಶಿಕ್ಷೆ ಪ್ರಕಟ

Posted By: Udupi CorrespondentPosted date: November 24, 2020In: ಕರಾವಳಿ, ಪ್ರಮುಖ ವರದಿಗಳು
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಬಸ್ ಕ್ಲೀನರ್ ಮೇಲಿನ ಆರೋಪ ಸಾಬೀತು-ನ.30ಕ್ಕೆ ಶಿಕ್ಷೆ ಪ್ರಕಟ

ಕುಂದಾಪುರ/ಉಡುಪಿ: ಖಾಸಗಿ ಬಸ್ಸಿನ ಕ್ಲೀನರ್ ಓರ್ವ ಪ್ರಥಮ‌ ಪಿಯುಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿ ದೋಷಿ ಎಂದು ಸಾಬೀತಾಗಿದ್ದು ನ.30ಕ್ಕೆ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಉಡುಪಿ ಜಿಲ್ಲಾ ಹೆಚ್ಚು... Read more

ಪ್ರತಿಷ್ಠಿತ ಚಿನ್ಮಯ ಶಿಕ್ಷಣ ಸಂಸ್ಥೆಗಳ ನೂತನ ಅಧ್ಯಕ್ಷರಾಗಿ ಸಿ‌ಎ ಎಂ. ಎನ್. ಪೈ ಆಯ್ಕೆ

Posted By: Sathish KapikadPosted date: November 24, 2020In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಪ್ರತಿಷ್ಠಿತ ಚಿನ್ಮಯ ಶಿಕ್ಷಣ ಸಂಸ್ಥೆಗಳ ನೂತನ ಅಧ್ಯಕ್ಷರಾಗಿ ಸಿ‌ಎ ಎಂ. ಎನ್. ಪೈ ಆಯ್ಕೆ

ಮಂಗಳೂರು : 2020-2021೧ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯಲ್ಲಿ ಚಿನ್ಮಯ ಶಿಕ್ಷಣ ಸಂಸ್ಥೆಗಳ ನೂತನ ಅಧ್ಯಕ್ಷರಾಗಿ ಮಿಜಾರ್ ನರಸಿಂಹದಾಸ್ ಪೈ (ಸಿ‌ಎ ಎಂ. ಎನ್. ಪೈ) ಆಯ್ಕೆಯಾಗಿದ್ದಾರೆ. ಮಂಗಳೂರಿನ ಕದ್ರಿಯಲ್ಲಿರುವ ಸಂಸ್ಥೆಯ ಶಾಲಾ ಆವರ... Read more

ಕುಂದಾಪುರ ಕನ್ನಡಕ್ಕೆ ಅಪಾರ ಕೊಡುಗೆ ಕೊಟ್ಟ ಚಿತ್ರ ಸಾಹಿತಿ ಅಶೋಕ್ ನೀಲಾವರ ಇನ್ನಿಲ್ಲ

Posted By: Udupi CorrespondentPosted date: November 24, 2020In: ಕರಾವಳಿ, ಮನೋರಂಜನೆ
ಕುಂದಾಪುರ ಕನ್ನಡಕ್ಕೆ ಅಪಾರ ಕೊಡುಗೆ ಕೊಟ್ಟ ಚಿತ್ರ ಸಾಹಿತಿ ಅಶೋಕ್ ನೀಲಾವರ ಇನ್ನಿಲ್ಲ

ಕುಂದಾಪುರ: ಕುಂದಾಪುರ ಕನ್ನಡ ಪಣ್ಕ್ ಮಕ್ಕಳು ಭಾಗ ಒಂದು ಮತ್ತು ಎರಡರ ಹಾಡುಗಳಿಗೆ ಸಾಹಿತ್ಯ ರಚನೆ ಮಾಡಿದ ಅಶೋಕ್ ನೀಲಾವರ (43) ಗೊಕಾಕದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಉಡುಪಿ ಜಿಲ್ಲೆ ನೀಲಾವರ ನಿವಾಸಿ ಅಶೋಕ್ ನೀಲಾವರ ಬೆಳಗಾ... Read more

ಮಂಗಳೂರಿನಲ್ಲಿ ಮರುಕಳಿಸಿದ ತಲವಾರು ದಾಳಿ : ದುಷ್ಕರ್ಮಿಗಳ ತಂಡದಿಂದ ಯುವಕನ ಕೊಲೆ ಯತ್ನ

Posted By: Sathish KapikadPosted date: November 24, 2020In: ಕರಾವಳಿ, ಪ್ರಮುಖ ವರದಿಗಳು, ಮುಂಬೈ
ಮಂಗಳೂರಿನಲ್ಲಿ ಮರುಕಳಿಸಿದ ತಲವಾರು ದಾಳಿ : ದುಷ್ಕರ್ಮಿಗಳ ತಂಡದಿಂದ ಯುವಕನ ಕೊಲೆ ಯತ್ನ

ಮಂಗಳೂರು, ನವೆಂಬರ್. 24 : ಮಂಗಳೂರಿನಲ್ಲಿ ಮತ್ತೆ ತಲವಾರು ದಾಳಿ ಪ್ರಕರಣ ಮರುಕಳಿಸಿದ್ದು, ತಂಡವೊಂದು ಯುವಕನೊಬ್ಬನ ಮೇಲೆ ತಲ್ವಾರ್ ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಗರದ ಫಳ್ನೀರ್ ಖಾಸಗಿ ಆಸ್ಪತ್ರೆ ಸಮೀಪದಲ್ಲಿ ಸೋಮವಾರ ರಾತ್ರ... Read more

ಹಣಕ್ಕಾಗಿ ಪತ್ನಿಯೊಂದಿಗಿನ ಸೆ#ಕ್ಸ್-ಪತ್ನಿಯ ನ#ಗ್ನ ವೀಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದ ಪತಿಮಹಾಶಯ ! ಮುಂದೆ ಏನಾಯಿತು….?

Posted By: Special CorrespondentPosted date: November 24, 2020In: ರಾಷ್ಟ್ರೀಯ
ಹಣಕ್ಕಾಗಿ ಪತ್ನಿಯೊಂದಿಗಿನ ಸೆ#ಕ್ಸ್-ಪತ್ನಿಯ ನ#ಗ್ನ ವೀಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದ ಪತಿಮಹಾಶಯ ! ಮುಂದೆ ಏನಾಯಿತು….?

ಹೈದರಾಬಾದ್: ಕೇವಲ ಹಣ ಗಳಿಸುವ ಉದ್ದೇಶದಿಂದ ಪತ್ನಿಯೊಂದಿಗಿನ ಸೆ#ಕ್ಸ್ ಹಾಗು ಪತ್ನಿಯ ನ#ಗ್ನ ವೀಡಿಯೋಗಳನ್ನು ಪೋ#ರ್ನ್ ವೆಬ್‍ಸೈಟ್ ಗಳಲ್ಲಿ ಅಪ್ಲೋಡ್ ಮಾಡಿ ಹಣ ಗಳಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂದಿರುವ ಘಟನೆ ಗುಂಟೂರಿ... Read more

ವಿವಾಹ ನಿಶ್ಚಯವಾಗಿದ್ದ ಯುವಕ ನೇಣುಬಿಗಿದು ಆತ್ಮಹತ್ಯೆ: ಕಾರಣ ನಿಗೂಢ

Posted By: Sathish KapikadPosted date: November 24, 2020In: ಕರಾವಳಿ, ಪ್ರಮುಖ ವರದಿಗಳು
ವಿವಾಹ ನಿಶ್ಚಯವಾಗಿದ್ದ ಯುವಕ ನೇಣುಬಿಗಿದು ಆತ್ಮಹತ್ಯೆ: ಕಾರಣ ನಿಗೂಢ

ಮಂಗಳೂರು, ನವೆಂಬರ್.24: ನಗರದ ಸ್ಥಳೀಯ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ನಗರದ ವಿಟಿ ರಸ್ತೆಯಲ್ಲಿರುವ ಸಂಸ್ಥೆಯ ಅಪಾರ್ಟ್‌ಮೆಂಟ್‌ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ನಡೆದಿದೆ. ನಗರದ ವಿ... Read more

1234

Acme Movies International – Movie

SPONSORS

Click Here

©2019 ACME Vision. All Rights Reserved. Designed and maintained by VRITEE TECHNOLOGIES

  • ವೀಡಿಯೋ ವರದಿಗಳು
  • ಸ್ತ್ರೀಯರ ವಿಭಾಗ
  • ಅನಿವಾಸಿ ಭಾರತೀಯರು
  • ಆರೋಗ್ಯ
  • ವಾಣಿಜ್ಯ
  • Wellwishes
  • ಪಾಕ ಶಾಲೆ
    • ಸಿಹಿ ಭಕ್ಷ್ಯಗಳು
    • ಮಾಂಸಾಹಾರ
    • ಸಸ್ಯಾಹಾರ
  • Destinations
  • ವಿಶಿಷ್ಟ